janadhvani

Kannada Online News Paper

ನಾಳೆ ಎಸ್ ವೈ ಎಸ್ 30ನೇ ವಾರ್ಷಿಕೋತ್ಸವ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲೆ ಯಶಸ್ವಿಗೆ ಕರೆ

‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ ವೈ ಎಸ್ ಇಂದು 30ನೇ ವರುಷದ ಸಂಭ್ರಮದಲ್ಲಿದ್ದು, ವಾರ್ಷಿಕ ಮಹಾ ಸಮ್ಮೇಳನವು ನಾಳೆ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.
ಶೈಖುನಾ ಸುಲ್ತಾನುಲ್ ಉಲಮಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತವಿರುವ ಗಣ್ಯರು ಭಾಗವಹಿಸುವ ಕಾರ್ಯಕ್ರಮಕ್ಕೆ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿರುವ ಡಿವಿಷನ್, ಸೆಕ್ಟರ್ ಹಾಗೂ ಶಾಖೆಯ ಎಲ್ಲಾ ನಾಯಕರು ಹಾಗೂ ಸದಸ್ಯರು ಅದೇ ರೀತಿ ಮಧ್ಯಾಹ್ನ ನಡೆಯಲಿರುವ G – Team
ರ‌್ಯಾಲಿಗೂ ಎಲ್ಲಾ G – Team ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

error: Content is protected !! Not allowed copy content from janadhvani.com