ಅಹ್ಲುಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶವನ್ನು ಎತ್ತಿ ಹಿಡಿಯಲೆಂದೇ ಸ್ಥಾಪಿತವಾದ ಸುನ್ನಿ ಯುವಜನ ಸಂಘ ಅದರ ಜನ್ಮನಾಡಾದ ಕೇರಳದಲ್ಲಿ 1954ರಲ್ಲಿ ಪ್ರಾರಂಭಗೊಂಡು ಇದೀಗ 70 ಪೂರ್ತಿಯಾದ ಸಂಭ್ರಮದಲ್ಲಿದೆ.
ಕರ್ನಾಟಕದಲ್ಲಿಯೂ ಮಹಾನ್ ವಿದ್ವಾಂಸರಾದ ತಾಜಲ್ ಫುಖಹಾ ಬೇಕಲ್ ಉಸ್ತಾದ್ ರವರ ನೇತೃತ್ವದಲ್ಲಿ 1994ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು, ಇದೀಗ 30ರ ಸಡಗರ ಸಂಭ್ರಮವನ್ನು ಆಚರಿಸುತ್ತಿದೆ. ಅದರ 30ನೇ ವರ್ಷಾಚರಣೆಯು ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಇದೇ ಬರುವ ಜನವರಿ 24, 2024ರ ಬುಧವಾರದಂದು ಅಡ್ಯಾರಿನ ಶಾಗಾರ್ಡನ್ ಗ್ರೌಂಡಿನಲ್ಲಿ ಅದ್ದೂರಿಯ ಮಹಾ ಸಮ್ಮೇಳನ ನಡೆಯುತ್ತಿದೆ.
ಪ್ರಕಾಂಡ ಸಯ್ಯಿದ್ ಕುಟುಂಬಸ್ತರು, ವಿದ್ವಾಂಸರುಗಳು, ರಾಜಕೀಯ ಮುಖಂಡರುಗಳು, ಸಾಮಾಜಿಕ ಧುರೀಣರು ,ಸುನ್ನೀ ಕಾರ್ಯಕರ್ತರ ದಂಡೇ ಆಗಮಿಸಲಿದೆ. ಪ್ರಸ್ತುತ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಅದಿ ವಿದ್ವಾಂಸರುಗಳು ಪ್ರಚಾರಗಳನ್ನು ಗೈಯುತ್ತಾ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಬಹು ಅಬ್ದುಲ್ ರಹ್ಮಾನ್ ಸಅದಿ ಕಂಕನಾಡಿರವರು ಕರೆ ನೀಡಿದ್ದಾರೆ.
ವರದಿ -ಇಂಜಿನಿಯರ್ ಇಸ್ಮಾಯಿಲ್ ಮನ್ಸೂರ್ ಅಹ್ಮದ್ ಸಅದಿ ಅಲ್ ಕಾಮಿಲ್ ಬಜ್ಪೆ (ಪ್ರಧಾನ ಕಾರ್ಯದರ್ಶಿ,ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ)
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ