ದಮಾಮ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ವತಿಯಿಂದ ಡಿಸೆಂಬರ್ 21 ರಂದು “Family Get Together-23” ಬೃಹತ್ ಕುಟುಂಬ ಸಮ್ಮಿಲನ ನಡೆಯಲಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ, ಸ್ವಾಗತ ಸಮಿತಿ ರಚನೆಯು ಅಕ್ಟೋಬರ್ 21ರಂದು ಕೆಸಿಎಫ್ ದಮ್ಮಾಮ್ ಕಚೇರಿಯಲ್ಲಿ ಝೋನ್ ಅಧ್ಯಕ್ಷರಾದ ಫಾರೂಕ್ ಕುಪ್ಪೆಟ್ಟಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ವಾಗತ ಸಮಿತಿ ಪದಾಧಿಕಾರಿಗಳು
ಚೇರ್ಮಾನ್ : ಅಬೂಬಕರ್ ಹಾಜಿ ರೈಸ್ಕೊ
ಕನ್ವಿನರ್ : NS ಅಬ್ದುಲ್ಲಾ ಹಾಜಿ
ಫೈನಾನ್ಸ್ ಕನ್ವೀನರ್ : ನಝೀರ್ ಹಾಜಿ ಕಾಶಿಪಟ್ನ
ವೈಸ್ ಚೇರ್ಮಾನ್ : ಮುಹಮ್ಮದ್ ಮಲಬೆಟ್ಟು
J.ಕನ್ವೀನರ್ : ಅಶ್ರಫ್ ನಾವುಂದ
J.ಫೈನಾನ್ಸ್ ಕನ್ವೀನರ್ : ಇಬ್ರಾಹಿಂ ವಳವೂರು
ಕೋರ್ ಕಮೀಟಿ:
DP ಸಖಾಫಿ ಬೈತಾರ್, ಫಾರುಕ್ ಮುಸ್ಲಿಯಾರ್ ಕುಪ್ಪೆಟ್ಟಿ, ತಮೀಮ್ ಕೂಳೂರು, ಉಮರ್ ಅಲಕೆಮಜಲ್, ರಶೀದ್ ಸಖಾಫಿ, ಫೈಝಲ್ ಕೃಷ್ಣಾಪುರ, ಅಸ್ರು ಬಜ್ಪೆ, ಹಬೀಬ್ ಸಖಾಫಿ, ಬಾಷಾ ಗಂಗಾವಳಿ, ಜಲಾಲ್ ಬಾಹಸನಿ, ಕರೀಮ್ ಲತ್ವೀಫಿ, ಶರೀಫ್ ಅಲಿಕೆ, ಮನ್ಸೂರು ಪಕ್ಷಿಕೆರೆ, ಹಕೀಮ್ ಮದನಿ, ಶರೀಫ್ ಕೃಷ್ಣಾಪುರ, ಶರೀಫ್ ಕಣ್ಣಗಾರ್, ಅಮಾನ್ ಕಾಟಿಪಳ್ಳ, ಝೈನುಲ್ ಆಬಿದೀನ್, ಇಬ್ರಾಹಿಂ ಕಣ್ಣಗಾರ್, ಹಮೀದ್ ಕೈರಂಗಳ, ಇಸ್ಹಾಕ್ ಫಜೀರ್, ಅಬ್ದುಲ್ಲಾ ಪುಲಾಬೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ