ದಮಾಮ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ವತಿಯಿಂದ ಡಿಸೆಂಬರ್ 21 ರಂದು “Family Get Together-23” ಬೃಹತ್ ಕುಟುಂಬ ಸಮ್ಮಿಲನ ನಡೆಯಲಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ, ಸ್ವಾಗತ ಸಮಿತಿ ರಚನೆಯು ಅಕ್ಟೋಬರ್ 21ರಂದು ಕೆಸಿಎಫ್ ದಮ್ಮಾಮ್ ಕಚೇರಿಯಲ್ಲಿ ಝೋನ್ ಅಧ್ಯಕ್ಷರಾದ ಫಾರೂಕ್ ಕುಪ್ಪೆಟ್ಟಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ವಾಗತ ಸಮಿತಿ ಪದಾಧಿಕಾರಿಗಳು
ಚೇರ್ಮಾನ್ : ಅಬೂಬಕರ್ ಹಾಜಿ ರೈಸ್ಕೊ
ಕನ್ವಿನರ್ : NS ಅಬ್ದುಲ್ಲಾ ಹಾಜಿ
ಫೈನಾನ್ಸ್ ಕನ್ವೀನರ್ : ನಝೀರ್ ಹಾಜಿ ಕಾಶಿಪಟ್ನ
ವೈಸ್ ಚೇರ್ಮಾನ್ : ಮುಹಮ್ಮದ್ ಮಲಬೆಟ್ಟು
J.ಕನ್ವೀನರ್ : ಅಶ್ರಫ್ ನಾವುಂದ
J.ಫೈನಾನ್ಸ್ ಕನ್ವೀನರ್ : ಇಬ್ರಾಹಿಂ ವಳವೂರು
ಕೋರ್ ಕಮೀಟಿ:
DP ಸಖಾಫಿ ಬೈತಾರ್, ಫಾರುಕ್ ಮುಸ್ಲಿಯಾರ್ ಕುಪ್ಪೆಟ್ಟಿ, ತಮೀಮ್ ಕೂಳೂರು, ಉಮರ್ ಅಲಕೆಮಜಲ್, ರಶೀದ್ ಸಖಾಫಿ, ಫೈಝಲ್ ಕೃಷ್ಣಾಪುರ, ಅಸ್ರು ಬಜ್ಪೆ, ಹಬೀಬ್ ಸಖಾಫಿ, ಬಾಷಾ ಗಂಗಾವಳಿ, ಜಲಾಲ್ ಬಾಹಸನಿ, ಕರೀಮ್ ಲತ್ವೀಫಿ, ಶರೀಫ್ ಅಲಿಕೆ, ಮನ್ಸೂರು ಪಕ್ಷಿಕೆರೆ, ಹಕೀಮ್ ಮದನಿ, ಶರೀಫ್ ಕೃಷ್ಣಾಪುರ, ಶರೀಫ್ ಕಣ್ಣಗಾರ್, ಅಮಾನ್ ಕಾಟಿಪಳ್ಳ, ಝೈನುಲ್ ಆಬಿದೀನ್, ಇಬ್ರಾಹಿಂ ಕಣ್ಣಗಾರ್, ಹಮೀದ್ ಕೈರಂಗಳ, ಇಸ್ಹಾಕ್ ಫಜೀರ್, ಅಬ್ದುಲ್ಲಾ ಪುಲಾಬೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್