ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ನಿರ್ದೇಶನದಂತೆ SJU ಕಾರ್ಕಳ ಝೋನಲ್ ವತಿಯಿಂದ ನಡೆಸಲಾಗುವ ಫತ್ಹುಲ್ ಮುಈನ್ ದರ್ಸ್ ಗೆ ದಿನಾಂಕ 14-08-2023 ರಂದು ಕಾಬೆಟ್ಟು ಹಿದಾಯತುಲ್ ಇಸ್ಲಾಮ್ ಮದ್ರಸದಲ್ಲಿ ಚಾಲನೆ ನೀಡಲಾಯಿತು.
SJU ರಾಜ್ಯ ಮುಶಾವರ ಸೆಕ್ರಿಟಿಯೇಟ್ ಸದಸ್ಯರಾದ PP.ಅಹ್ಮದ್ ಸಖಾಫಿ,ಕಾಶಿಪಟ್ಣ ಉಸ್ತಾದ್ ನೇತೃತ್ವ ನೀಡಿದರು.
ಝೋನಲ್ ಅಧ್ಯಕ್ಷರಾದ ಹೊಸ್ಮಾರಿನ ಮಜ್’ಮ’ಉಸ್ಸುನ್ನ ಮಹಿಳಾ ಶರೀಅತ್ ಕಾಲೇಜ್’ನ ಮುದರ್ರಿಸ್ MH..ಸುಲೈಮಾನ್ ಸ’ಅದಿ-ಅಲ್ಅಫ್ಳಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಮದನಿ,ಬಂಗ್ಲೆಗುಡ್ಡೆ ಕಿರಾಅತ್ ಪಠಿಸಿ SJM ಕಾರ್ಕಳ ರೇಂಜ್ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಖ್ ಮುಸ್ಲಿಯಾರ್,ಶಿರ್ಲಾಲು ಉದ್ಘಾಟಿಸಿದರು.
ವಾರ್ಷಿಕ ಮಹಾಸಭೆ ನಡೆದು
ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: MH..ಸುಲೈಮಾನ್ ಸ’ಅದಿ-ಅಲ್ಅಫ್ಳಲಿ
ಪ್ರಧಾನ ಕಾರ್ಯದರ್ಶಿ: ಶರೀಫ್ ಸ’ಅದಿ-ಅಲ್’ಕಾಮಿಲ್,ಕಿಲ್ಲೂರು
ಕೋಶಾಧಿಕಾರಿ: HM.ಶರೀಫ್ ಮದನಿ,ಬೊಳ್ಳೊಟ್ಟು
ಉಪಾಧ್ಯಕ್ಷರುಗಳಾಗಿ: ನೌಫಲ್ ರಿಯಾಝ್ ಅಹ್ಸನಿ & ಅಬ್ದುಲ್ಲಾ ಮದನಿ,ಕಾಬೆಟ್ಟು
ಕಾರ್ಯದರ್ಶಿಗಳಾಗಿ: ಝೈನುಲ್ ಅಬಿದ್ ಸಖಾಫಿ,ಮಾಗುಂಡಿ & ಮುಹಮ್ಮದ್ ಅಲೀ ಸ’ಅದಿ ಬರುವಾ.
ಸಂಘಟನಾ ಕಾರ್ಯದರ್ಶಿ: ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹಾಗೂ ಸಿದ್ದೀಖ್ ಮುಸ್ಲಿಯಾರ್,ಶಿರ್ಲಾಲು ಶಾಹುಲ್ ಹಮೀದ್ ಸ’ಅದಿ,ಹೊಸ್ಮಾರು ಅಬ್ದುರ್ರಹ್ಮಾನ್ ಹುಮೈದಿ,ಬಜಗೋಳಿ ಅಬ್ದುಲ್ ಖದರ್ ಸ’ಅದಿ,ಕುಕ್ಕುಂದೂರು ಅಬ್ದುಲ್ ಖಾದರ್ ಮದನಿ,ಬಂಗ್ಲೆಗುಡ್ಡೆ ಝುಬೈರ್ ಫಾಳಿಲಿ-ಅಲ್’ಕಾಮಿಲ್,ಬಂಗ್ಲೆಗುಡ್ಡೆ ದಾವುದ್ ಮದನಿ,ಕಂಪಾನ್ ಆಸಿಫ್ ಮಿಸ್ಬಾಹೀ,ಮುನಿಯಾಲು ಕಲಂದರ್ ಸ’ಅದಿ,ಸಾಣೂರು ತ್ವಯ್ಯಿಬ್ ಸಖಾಫಿ,ಜರಿಗುಡ್ಡೆ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಆರಂಭದಲ್ಲಿ ಜೊ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿ
ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.

















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್