ಕರ್ನಾಟಕ ರಾಜ್ಯ ವಕಫ್ ಮಂಡಳಿಯ ಅಧ್ಯಕ್ಷರೂ ಖ್ಯಾತ ವಿದ್ವಾಂಸರೂ ಆದ ಮೌಲಾನಾ ಶಾಫಿ ಸಅದಿಯವರು,ತನ್ನ ಸ್ವಂತ ಊರು ಮಂಗಳೂರಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನಂದಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ, ತಂದೆ ತಾಯಿ ಹಾಗೂ ಪತ್ನಿಯೊಂದಿಗೆ ಬಂದು ಮತದಾನ ಮಾಡಿದರು. Continue Reading Previous ಕೋಮುವಾದಿಗಳನ್ನು ಸೋಲಿಸಿ: ಕರ್ನಾಟಕ ಮುಸ್ಲಿಂ ಜಮಾಅತ್ ಕರೆNext ಮೇ12 ರಂದು ಯಶಸ್ವಿಯಾಗಿ ನಡೆದ ಕೆಸಿಎಫ್ ರಿಯಾದ್ ಝೋನ್ ಪ್ರತಿಭೋತ್ಸವ-23 ವರದಿಯ ಬಗ್ಗೆ ತಮ್ಮ ಅಭಿಪ್ರಾಯ Cancel reply