ಮಂಗಳೂರು: ಈ ದೇಶದ ಪ್ರತಿ ದುಡಿಯುವ, ಕೃಷಿಕರ, ಹೈನುಗಾರರ ಪ್ರತಿ ಆದಾಯವು ಪ್ರತಿ ಧರ್ಮದ ಹಬ್ಬಗಳನ್ನು ಅವಲಂಭಿಸಿದೆ. ಮುಸ್ಲಿಮರ ಹಬ್ಬದಿಂದ ಈ ದೇಶದ ರೈತಾಪಿ ವರ್ಗಕ್ಕೆ ಒಂದೇ ದಿವಸದಲ್ಲಿ ನಾಲ್ಕು ಲಕ್ಷ ಕೋಟಿ ವ್ಯವಹರಣೆ ಮೊತ್ತದ ಪಾಲಿನ ಆದಾಯವು ಪಾವತಿಯಾಗುತ್ತಿದೆ.
ಆರ್. ಎಸ್. ಎಸ್ ಗೆ ಫಂಡಿಂಗ್ ಮಾಡುವ ಮಾರವಾಡಿ ಒಡೆತನದ ಅದೆಷ್ಟೋ ಬೀಫ್ ರಫ್ತು ಕಂಪೆನಿಗಳು ಇಂದು ಗೋಹತ್ಯೆ ವಿರೋಧಿ ಅಭಿಯಾನದ ಹೆಸರಿನಲ್ಲಿ, ರೈತರ ಮೂಲ ಆದಾಯದ ಹೈನು ಶೇಷ ಗೋವನ್ನು ಸ್ಥಳೀಯವಾಗಿ ಮಾರಾಟ ಮಾಡುವುದನ್ನು ತಡೆಯುವ ಕಾನೂನನ್ನು ಜಾರಿಗೆ ತಂದು ರೈತರಿಗೆ ಅನ್ಯಾಯ ಮಾಡಿ, ಮಾರವಾಡಿ, ಬನಿಯ, ಬ್ರಾಹ್ಮಣ ವರ್ಗ ಪಶು ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಿ ಮಿಲಿಯನ್ ಗಟ್ಟಲೆ ಲಾಭ ಪಡೆಯುತ್ತಿದೆ.
ಹಾಲು, ಮತ್ಸ್ಯ, ಮೊಸರು ಉತ್ಪನ್ನಗಳಿಗೆ ಜಿ. ಎಸ್.ಟಿ ಜಾರಿಗೆ ತಂದು ಹಾಲು ಉತ್ಪಾದಕರ, ರೈತರ, ಮೀನುಗಾರರ, ಆದಾಯಕ್ಕೂ ಕತ್ತರಿ ಹಾಕುವ ವ್ಯವಸ್ಥೆ ಆರಂಭವಾಗಿದೆ.ಕೇಂದ್ರ ಮತ್ತು ರಾಜ್ಯ ಸರಕಾರ ಮಾರ್ವಾಡಿ, ಬನಿಯ, ಬ್ರಾಹ್ಮಣರ ನಿಯಂತ್ರಣದಲ್ಲಿದೆ.
ಭಾರತದ ವಾಣಿಜ್ಯ ವ್ಯವಸ್ಥೆ ಮಾರ್ವಾಡಿಕರಣ ಗೊಂಡಿದೆ. ಭಾರತ ಯೋಗಕ್ಷೇಮ ರಾಷ್ಟ್ರ ಪದ್ಧತಿಯಿಂದ ಜಾರಿ ವ್ಯವಹಾರಿಕ ದೇಶವಾಗಿ ಪರಿವರ್ತನೆ ಗೊಂಡಿದೆ. ಸರಕಾರ ವ್ಯಾಪಾರ ಮಳಿಗೆ ತೆರೆದು ನಲವತ್ತು ಶೇಕಡ ಕಮಿಷನ್ ಆಧಾರದಲ್ಲಿ ತನ್ನ ರಾಜಕಾರಣಿ ಧಣಿಗಳಿಗೆ ಆದಾಯ ಸ್ಥಾಪಿಸಿದೆ. ಪ್ರಜೆಗಳನ್ನು ಗಿರಾಕಿಗಳನ್ನಾಗಿ ಮಾಡಲಾಗಿದೆ. ಕೈಯಲ್ಲಿ ಹಣ ಇಲ್ಲದವ ಗುಲಾಮಗಿರಿ ಮಾಡಬೇಕಾಗುತ್ತದೆ.
ಭರತ್ ಶೆಟ್ಟಿ ಇನ್ನಾದರೂ ಖುರ್ಬಾನಿ ಯ ಬಗ್ಗೆ ಮಾತನಾಡುವ ಬದಲು ಈ ದೇಶ ಮಾರ್ವಾಡಿಕರಣ ಗೊಂಡ ಬಗ್ಗೆ ಮತ್ತು ಬೀಫ್ ರಫ್ತು ಕಂಪೆನಿಗಳನ್ನು ಮುಟ್ಟುಗೋಲು ಗೊಳಿಸುವ ಬಗ್ಗೆ ಮಾತನಾಡಲು ಕಲಿಯಲಿ.
ಕೆ.ಅಶ್ರಫ್.
ಅಧ್ಯಕ್ಷರು.ಡ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ