SSF ಭಾರತ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ರಾಜ್ಯಾದ್ಯಂತ ಸಜ್ಜುಗೊಳ್ಳುತ್ತಿರುವ ಪ್ರಬುದ್ಧ ಹಾಗು ಸನ್ನದ್ದ ಕಾರ್ಯರ್ತರ ಡಿವಿಷನ್ ಮಟ್ಟದ ಸುಹ್ಬಾ ಕಾನ್ಕ್ಲೇವ್ ಕಾರ್ಯಕ್ರಮ ಕ್ಕೆ ರಾಜ್ಯ ದ ರಾಜಾಧಾನಿ ಬೆಂಗಳೂರಿನಲ್ಲಿ ದಿನಾಂಕ 8ರಂದು, ಚಾಲನೆ ನೀಡಲಾಗುವುದು.
ಬೆಂಗಳೂರಿನ ಮರ್ಕಿನ್ಸ್ ವಿದ್ಯಾಸಂಸ್ಥೆ ಯಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆ ಯನ್ನು SSF ರಾಜ್ಯಾಧ್ಯಕ್ಷ ರಾದ ಅಬ್ದುಲ್ ಲತೀಫ್ ಸಅದಿ ನೆರವೇರಿಸಲಿರುವರು.
ರಾಜ್ಯ QDಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಹಾವೇರಿ ವಿಷಯ ಮಂಡನೆ ಮಾಡಲಿದ್ದಾರೆ…. SSF ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ರಾಜ್ಯಾದ್ಯಂತ ಎಲ್ಲಾ ಯುನಿಟ್ ಗಳಲ್ಲಿ ಸಾಂಘಿಕ ಸಬಲೀಕರಣಕ್ಕೆ ಸುಹ್ಬಾ ವಿಶೇಷ ತಂಡ ರಚಿಸಿ , ಪ್ರತ್ಯೇಕ ತರಬೇತಿ ನೀಡಲಾಗುವುದು ಎಂದು SSFರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ…