S Y S ಪಡೀಲ್ ಬ್ರಾಂಚ್ ಇದರ ವತಿಯಿಂದ ಇತ್ತೀಚೆಗೆ ಬೃಹತ್ ಮಾದರಿ ಮೌಲಿದ್ ಹಾಗೂ ಆಲ್ ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಹಾಗೂ ನಮ್ಮನ್ನಗಲಿದ ನಾಯಕರ ಅನುಸ್ಮರಣೆ ಕಾರ್ಯಕ್ರಮವು ಅದಂ ಹಾಜೀ ಪಡೀಲ್ ರವರ ನಿವಾಸದಲ್ಲಿ ನಡೆಯಿತು.

ಮಜ್ಲಿಸ್ ಗೆ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು ನೇತೃತ್ವವಹಿಸಿದರು. ಬನ್ನೂರು ಜುಮಾ ಮಸಿದಿ ಖತ್ತೀಬ್ ಬಹು ಸಿರಾಜುದ್ದೀನ್ ಸಖಾಫಿ ಅನುಸ್ಮರಣೆ ಪ್ರಭಾಷಣ ಮಾಡಿದರು. ಕರ್ವೇಲ್ ಸಾದಾತ್ ತಂಙಳ್ ದುಆ ನೇರೆವೇರಿಸಿದರು. ಆದಂ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರ ಕಾರ್ಯದರ್ಶಿ ಅಬ್ಬಾಸ್ ಹಾರಾಡಿ ಸ್ವಾಗತಿಸಿ ವಂದಿಸಿದರು. ವಿವಿಧ ಬ್ರಾಂಚ್ ಗಳಿಂದ ಹಲವು ನಾಯಕರು ಸಹಿತ ನೂರಾರು ಮಂದಿ ಕಾರ್ಯಕತರು ಭಾಗವಹಿದ್ದರು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ