ಪುದು: ಉತ್ತರ ಕರ್ನಾಟಕದ ಗದಗ ಜಿಲ್ಲೆಯ ದೂದು ನಾನಾ ದರ್ಗಾ ವಠಾರದಲ್ಲಿ ‘ಇಂತಿಝಾಂ’ ಎಂಬ ಹೆಸರಿನಲ್ಲಿ ನಡೆಯಲಿರುವ ರಾಜ್ಯ ಪ್ರತಿನಿಧಿ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ, ಇತ್ತೀಚೆಗೆ ಉದ್ಘಾಟನೆಗೊಂಡ SYS- SSF ಪೇರಿಮಾರ್ ಕಛೇರಿಗೆ SSF ರಾಷ್ಟ್ರ ನಾಯಕರು ಭೇಟಿ ನೀಡಿದರು.
ನಾಯಕರಾದ ಡಾ:ಫಾರೂಕ್ ನಈಮಿ ಕೊಲ್ಲಂ (ಅಧ್ಯಕ್ಷರು ಎಸ್ ಎಸ್ ಎಫ್ ರಾಷ್ಟ್ರೀಯ ಸಮಿತಿ ), ಉಬೈದುಲ್ಲಾ ಸಖಾಫಿ ( ಉಪಾಧ್ಯಕ್ಷರು ಎಸ್ ಎಸ್ ಎಫ್ ರಾಷ್ಟ್ರೀಯ ಸಮಿತಿ ), ಶರೀಫ್ ನಿಝಾಮಿ ಕೇರಳ ( ಕಾರ್ಯದರ್ಶಿ ಎಸ್. ಎಸ್. ಎಫ್ ರಾಷ್ಟ್ರೀಯ ಸಮಿತಿ), ಸುಫಿಯಾನ್ ಸಖಾಫಿ ಕಾವಳಕಟ್ಟೆ (ಕೋಶಾಧಿಕಾರಿ SSF ಕರ್ನಾಟಕ), ಸಿದ್ದೀಕ್ ಸಖಾಫಿ ಬಾಜಾರ್ (ಜನರಲ್ ಮ್ಯಾನೇಜರ್ ಮಸ್ದರ್ ಎಜ್ಯು& ಚಾರಿಟಿ), ಮತ್ತಿತರ ನಾಯಕರು ಜೊತೆಗಿದ್ದರು.
ಸಂದರ್ಭದಲ್ಲಿ ಎಸ್. ಜೆ. ಎಂ. ಬಂಟ್ವಾಳ ಝೋನ್ ಕಾರ್ಯದರ್ಶಿ ರಫೀಕ್ ಸಅದಿ ಅಲ್ ಅಫ್ಳಲಿ, ಗದಗ್ ಮಿಶನ್ ಪ್ರೊಮೋಶನ್ ಕೌನ್ಸಿಲ್( GPC) ಗ್ಲೋಬಲ್ ಇದರ ಕೋಶಾಧಿಕಾರಿ ಹನೀಫ್ ಇಂಜಿನಿಯರ್ ಫ್ರಾನ್ಸ್ , SSF ಪೇರಿಮಾರ್ ಯುನಿಟ್ ಪ್ರಧಾನ ಕಾರ್ಯದರ್ಶಿ ಉನೈಸ್ ಪೇರಿಮಾರ್,ಪಬ್ಲಿಕೇಶನ್ ಕಾರ್ಯದರ್ಶಿ ಅಮೀನ್ ಮಾಲಿಕ್, ಸದಸ್ಯರಾದ ಅಬ್ದುಲ್ ಸಮದ್, ತಬ್ಶೀರ್ ಹನೀಫಿ,ಹುಸೈನ್.ಬಿ (ಉಪಾಧ್ಯಕ್ಷರು ಮಸ್ಜಿದುಲ್ ಖಿಳರ್ ಪೇರಿಮಾರ್ ) ಪುದು ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ಮುಂತಾದವರು ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವುದರೊಂದಿಗೆ ಕಛೇರಿಗೆ ಬರಮಾಡಿಕೊಂಡರು.
















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ