ಕಬಕದ ಪ್ರಸಿದ್ಧ ಸಮಾಜ ಸೇವಾ ಸಂಘ ಗಲ್ಫ್ ಯೂತ್ ಕಬಕ ಜಮಾಅತ್ ಇದರ 6 ನೇ ವರ್ಷದ ಹೊಸ ಸಮಿತಿಯು ಮೇ 21 ರಂದು ಆಸ್ತಿತ್ವಕ್ಕೆ ಬಂದಿದೆ.
ಇದರ ನೂತನ ಅಧ್ಯಕ್ಷರಾಗಿ ರಫೀಕ್ ಬ್ರೈಟ್,ಪ್ರಧಾನ ಕಾರ್ಯದರ್ಶಿಯಾಗಿ ನೌಷಾದ್ ಕೆ.ಪಿ, ಕೋಶಾಧಿಕಾರಿಯಾಗಿ ಸುಲೈಮಾನ್ ಖತರ್ ಅವರನ್ನು ಆಯ್ಕೆ ಮಾಡಲಾಗಿದೆ.
ಗೌರವ ಅಧ್ಯಕ್ಷರುಗಳಾಗಿ ಇಸ್ಮಾಯಿಲ್ ಬಗ್ಗೂಮೂಲೆ, ಸುಲೈಮಾನ್ ಕಬಕಕಾರ್ಸ್ ಇವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಸಲಹೆಗಾರರಾಗಿ ರಝ್ಝಾಕ್ ಹಾಜಿ ಮೌಲಾನಾ, ಇಸ್ಮಾಯಿಲ್ ಬ್ರೈಟ್,ಮಹಮ್ಮದ್ ಹಾಜಿ ಸಿತಾರ್,ಉಸ್ಮಾನ್ ಮಸ್ಕಟ್, ಮಮ್ಮು ಬೋಲ್ವಾರ್ ರನ್ನು ನೇಮಿಸಲಾಗಿದೆ.
ಉಪಾಧ್ಯಕ್ಷರುಗಳಾಗಿ
ಶೆರೀಫ್ ಖತಾರ್,ಶಾಕೀರ್ ರಾಜದಾನಿ,ಮನ್ಸೂರ್ ದುಬಾಯಿ ಮತ್ತು,
ಜೊತೆ ಕಾರ್ಯದರ್ಶಿಗಳಾಗಿ
ಬಾತೀಷ ಖತಾರ್,ಮಹ್ಮೂದ್ ಮೊನೂ,ಆಝೀಝ್ ತಿಂಗಲಾಡಿ ಇವರನ್ನು ಆಯ್ಕೆ ಮಾಡಲಾಯಿತು
ಲೆಕ್ಕ ಪರಿಶೋಧಕರಾಗಿ
ಆಸೀಫ್ ಬಗ್ಗೂಮೂಲೆ ಇವರನ್ನು ಮುಂದುವರೆಸಲಾಯಿತು
ಅದೇ ರೀತಿ ಇದರ ಊರಿನ ಪ್ರತಿನಿಧಿಗಳಾಗಿ
ಖಾದರ್ ಭಾರತ್,ಇರ್ಫಾನ್ ವಿದ್ಯಾಪುರ,ಶೌಕತ್ ಕಬಕ,ಸಿದ್ದೀಕ್ HKBK
ಇವರನ್ನು ಗಳನ್ನು ಆಯ್ಕೆ ಮಾಡಲಾಯಿತು.
ಕ್ಯಾಬಿನೆಟ್ ಸಲಹಾ ಸದಸ್ಯರಾಗಿ
ಅನ್ವರ್ ಮಸ್ಕತ್,ಆಶಿಕ್ ಕತಾರ್,ಅಸ್ಲಮ್ ಸಿತಾರ್, ಬದ್ರು ಮದೀನಾ, ಅಶ್ರಫ್ ಯುನೈನ್ , ಸಮೀರ್ ಕರ್ನಾಟಕ ಇವರುಗಳನ್ನು ಸೇರಿಸಲಾಗಿದೆ.
ಸಂಚಾಲಕರಾದ ಬಷೀರ್ ಹಾಜಿ, ರವೂಫ್ ಮಾಸ್ಟರ್, ಅಮ್ಜದ್ ಖಾನ್ ಪೋಳ್ಯ ಇವರ ನಿರೂಪಣೆಯಲ್ಲಿ ವಾಟ್ಯಾಪ್ಪ್ ಆನ್ಲೈನ್ ಸಭೆ ನಡೆಸಿ ಈ ಒಂದು ಆಯ್ಕೆ ನಡೆಸಲಾಯಿತು.
ಇದಕ್ಕೂ ಮೊದಲು ಮದ್ಯಾನ್ಹ ಜುಮಾ ನಮಾಜಿನ ನಂತರ ರಝಕ್ ಹಾಜಿ ಮೌಲಾನ ಮಲೇಷಿಯಾ ಇವರ ದುವಾ ದೊಂದಿಗೆ ಮತ್ತು ನಿರ್ಗಮನ ಅಧ್ಯಕ್ಷ ಇಸ್ಮಾಯಿಲ್ ಬಗ್ಗುಮೂಲೆ ಇವರ ಸ್ವಾಗತ ಭಾಷಣದೊಂದಿಗೆ ಮೀಟಿಂಗ್ ಗೆ ಚಾಲನೆ ನೀಡಲಾಗಿತ್ತು .
ನಿರ್ಗಮನ ಕಾರ್ಯದರ್ಶಿ ರಫೀಕ್ kp ಕಳೆದ ವರ್ಷದ ಲೆಕ್ಕ ಪತ್ರ ಮಂಡಿಸಿದ್ದರು.
ಕೊನೆಯಲ್ಲಿ ಸಿದ್ದಿಕ್ ಮಸ್ಕತ್ ಇವರ ದುಆ ದೊಂದಿಗೆ ಆನ್ಲೈನ್ ಸಭೆಯನ್ನು ಮುಕ್ತಯ ಗೊಳಿಸಲಾಯಿತು.
ಗಲ್ಫ್ ಯೂತ್ ಕಬಕ ಜಮಾಅತ್
(ನಾವು ಬಡ ನಿರ್ಗತಿಕರ ಪರ )
















ಇನ್ನಷ್ಟು ಸುದ್ದಿಗಳು
ಕರಾವಳಿ ಐಕ್ಯತಾ ವೇದಿಕೆಯಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ
ನೆಲ್ಲಿಕಾರ್ ಮದ್ರಸ ದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ
ಬಜಗೋಳಿ ನೂರುಲ್ ಹುದಾ ಜುಮ್ಮಾ ಮಸೀದಿ: ಸಂಭ್ರಮದ ಸ್ವಾತಂತ್ರ್ಯೋತ್ಸವ
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್