ಅಬ್ದುರ್ರಝ್ಝಾಕ್ ಅಹ್ಸನಿ ಪರಪ್ಪು ಉಸ್ತಾದರ ಶಿಷ್ಯಂದಿರ ಸಂಘಟನೆ ಮುರ್ಷಿದುಲ್ ಅನಾಂ ಸಾಹಿತ್ಯ ಸಮಾಜ ಹಾಗೂ ತಾಜುಸ್ಸುನ್ನ ಓಲ್ಡ್ ಸ್ಟೂಡೆಂಟ್ಸ್ ಫೆಡರೇಷನ್ ಇದರ ವಾರ್ಷಿಕ ಮಹಾಸಭೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನೂರಾನಿಯ್ಯ ಜುಮಾ ಮಸೀದಿ ಸಂಬಾರತೋಟದಲ್ಲಿ ದಿನಾಂಕ 26-03-2021 ರಂದು ಶುಕ್ರವಾರ ನಡೆಯಲಿದೆ. ಜುಮಾ ನಮಾಝ್ ಬಳಿಕ ಎರಡು ಗಂಟೆಗೆ ಸರಿಯಾಗಿ TOSF ಜನರಲ್ ಬೋಡಿ ನಡೆಯಲಿದೆ,.
3 ಗಂಟೆಗೆ ಉಸ್ತಾದರ ಶಿಷ್ಯಂದಿರ ಸಂಗಮ ಹಾಗೂ ಅಸರ್ ನಮಾಝ್ ಬಳಿಕ ಉಸ್ತಾದರಿಗೆ ಹಾಗೂ ಸಹ ಅಧ್ಯಾಪಕರಿಗೆ ಗೌರವಾರ್ಪಣೆ ನಡೆಯಲಿದೆ.
ತಾಜುಸ್ಸುನ್ನ ಭಟ್ಕಳ ಇದರ ಶಿಲ್ಪಿ ರಝಾಕ್ ಅಹ್ಸನಿ ಉಸ್ತಾದರ ಶಿಷ್ಯಂದಿರ ಸಂಗಮವನ್ನು ಬನ್ನೂರು,ಬೈತಡ್ಕ,ಹಾಗೂ ಭಟ್ಕಳದ ಉಸ್ತಾದರ ದರ್ಸಿನಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳು ಯಶಸ್ವಿಗೊಳಿಸಬೇಕೆಂದು MASS ಹಾಗೂ TOSF ಪ್ರಕಟಣೆಯಲ್ಲಿ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ