✍️ ಮುಹಮ್ಮದ್ ಉಳ್ಳಾಲ್
ಕೇರಳ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವ
ಬಿಸಿ ಬಿಸಿ ಸುದ್ಧಿ ಏನೆಂದರೆ ಪಿಣರಾಯಿ ವಿಜಯನ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೋ… ಕೇರಳ LDF ಪಾಲಾಗಲಿದೆಯೇ…?
ಹೌದು ಎನ್ನುತ್ತಿದೆ ಇಲ್ಲಿಯ ಬಹು ಸಂಖ್ಯೆಯ ಮತದಾರರು. ಆ ಲಕ್ಷಣಗಳು ಕಾಣುತ್ತಿವೆ. ಕೇರಳದಾದ್ಯಂತ ಕೆಂಬಾವುಟ ರಾರಾಜಿಸುತ್ತಿವೆ.. ಪಿಣರಾಯಿ ವಿಜಯನ್ ಗೆ ವಿಶ್ವಾಸ ತುಂಬುವ ಕೆಲಸದಲ್ಲಿ ಅಲ್ಲಿಯ ಮಂದಿ ತೊಡಗಿಸಿಕೊಂಡಿದೆ.
ಇವೆಲ್ಲದರ ಮದ್ಯೆ ವಿರೋಧಿ ಪಾಳಯಕ್ಕೆ ನಡುಕ ಶುರುವಾಗಿ ಬಿಟ್ಟಿದೆ. ಜನತೆಗೆ ಸತ್ಯ ಗೊತ್ತಾಗಿದೆ.ಸುಳ್ಳು ಕೇಸ್ ಹಾಕಿ ಪಿಣರಾಯಿ ವಿಜಯನ್ ರನ್ನು ಜೈಲಿಗಟ್ಟುವ ಕನಸು ಕಂಡಿದ್ದವರಿಗೆ ಈಗ ಭಯವಾಗುತ್ತಿದೆ.
ED ಅಧಿಕಾರಿಗಳನ್ನು ಬಳಸಿ ಕೊಂಡು ಸ್ವಪ್ನ ಸುರೇಶ್ ಎಂಬ ಆರೋಪಿಯೊಂದಿಗೆ ಚಿನ್ನ ಕಳ್ಳ ಸಾಗಾಣಿಕೆಯ ಕೇಸಲ್ಲಿ ಕೇರಳ ಮುಖ್ಯಮಂತ್ರಿಯ ಹೆಸರನ್ನು ಉಲ್ಲೇಖಿಸುವಂತೆ ED ಅಧಿಕಾರಿಗಳು ಒತ್ತಾಯ ಪಡಿಸುವ ಸ್ಪೋಟಕ ಮಾಹಿತಿಗಳು ಒಂದೊಂದಾಗಿ ಹೊರ ಬೀಳುತ್ತಿದೆ.
ED ಅಧಿಕಾರಿಗಳನ್ನು ಬಳಸಿಕೊಂಡು ನಡೆಸಿದ ಕರ್ಮ ಕಾಂಡದ ಸುದ್ಧಿಗಳು ಟಿವಿ ಮಾಧ್ಯಮದಲ್ಲಿ ಡಿಬೇಟ್ ಆಗುತ್ತಿದೆ. ವಿರೋಧಿ ಪಾಳಯಕ್ಕೆ ಇದೆಲ್ಲಾ ಬೇಡವಾಗಿತ್ತು… ಪಿಣರಾಯಿ ವಿಜಯನ್ ರೊಂದಿಗೆ ಸೆಣಸಾಟ..ಕೇರಳ ಮತ್ತೊಮ್ಮೆ LDF ನೊಂದಿಗಿದೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ