SჄS ಜಿಲ್ಲಾ ಟೀಂ ಇಸಾಬಃ ಉಪಸಮಿತಿಯ ಆದೇಶದಂತೆ ಮೂಡಬಿದ್ರೆಸೆಂಟರ್ ವಿಶೇಷ ತರಬೇತಿ ಶಿಬಿರವು ಮಾರ್ಚ್ 07 ಭಾನುವಾರ ಅಲ್ ಮಫಾಝ್ ನಲ್ಲಿಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಸದಸ್ಯರಾದ. ಕೆ.ಎ.ಬಶೀರ್ ಮದನಿ ಅಲ್ ಕಾಮಿಲ್ ಆಗಮಿಸಿದ್ದರು.
ಸೆಂಟರ್ ವ್ಯಾಪ್ತಿಯ ಎಲ್ಲಾ ಬ್ರಾಂಚ್ ಇಸಾಬಃ ಸದಸ್ಯರು ಭಾಗವಹಿಸಿದ್ದರು.
ಮೂಡಬಿದ್ರೆ ಸೆಂಟರ್ ಟೀಂ ಇಸಾಬಃ ಕಾರ್ಯದರ್ಶಿ ಅಬ್ದುಲ್ ಲತೀಫ್ ಸ್ವಾಗತಿಸಿದರು.
ಸೆಂಟರ್ ಅಧ್ಯಾಕ್ಷರಾದ ಅಬುಲ್ ಸಲಾಂ ಮದನಿ ಉದ್ಘಾಟನಾ ಬಾಷಣ ಮಾಡಿದರು
ಟೀಂ ಇಸಾಬಾ ಜಿಲ್ಲಾ ಕಾರ್ಯದರ್ಶಿ ಎಂ ಕೆ ಎಂ ಇಸ್ಮಾಯಿಲ್ ಇಸಾಬಾ ನಡೆದು ಬಂದ ಹಾದಿಯ ಕುರಿತು ವಿಷಯ ಮಂಡಿಸಿದರು.
ಸಂಪನ್ಮೂಲ ಸಮೀತಿಯ ಜಿಲ್ಲಾ ಸದಸ್ಯರಾದ ಕೆ ಎಂ ಬಶೀರ್ ಮದನಿ ಅಲ್ ಕಾಮಿಲ್ (ಉಸ್ತಾದ್) ರವರು ಮುಖ್ಯ ಪ್ರಭೋಧನೆ ನಡೆಸಿದರು
ಮೂಡಬಿದ್ರೆ ಸೆಂಟರ್ ಇದರ ಉಪಾಧ್ಯಕ್ಷರಾದ ಅಶ್ರಫ್ ಮದನಿ ಸಂದೇಶ ಬಾಷಣ ಮಾಡಿದರು.
ಕೊನೆಯದಾಗಿ
ಜಿಲ್ಲಾ ಸದಸ್ಯರಾದ ಅಬುಲ್ ಮಜೀದ್ ರವರು ದನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ