ಕಲ್ಲಡ್ಕ :SSF ಬೋಳಂತೂರು ಶಾಖೆಯ ವತಿಯಿಂದ ಫೆ.20ರಂದು ತಾಜುಲ್ ಉಲಮಾ ವೇದಿಕೆ ಬೋಳಂತೂರು ನಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಯಶಸ್ವಿ ಗೊಳಿಸುವಂತೆ ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್ ಕರೆ ನೀಡಿದೆ.
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಇವರ ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯಾ ಹಾಗೂ ನೌಫಲ್ ಸಖಾಫಿ ಕಳಸ ಅವರಿಂದ ಮುಖ್ಯ ಭಾಷಣ ನಡೆಯಲಿದೆ.ಎಲ್ಲಾ ಶಾಖಾ ಕಾರ್ಯಕರ್ತರು ಬಾಗವಹಿಸಿ ಇದರ ಯಶಸ್ಸಿಗೆ ಸಹಕರಿಸಬೇಕಾಗಿ SSF ಕಲ್ಲಡ್ಕ ಸೆಕ್ಟರ್ ಅಧ್ಯಕ್ಷರಾದ ಮಹಮ್ಮದ್ ಮಜೀದ್ ಕದ್ಕರ್ ಕರೆ ನೀಡಿದ್ದಾರೆ.