ಉಪ್ಪಿನಂಗಡಿ: ಸುನ್ನೀ ಜಂ ಇಯ್ಯತುಲ್ ಉಲಮಾ ಉಪ್ಪಿನಂಗಡಿ ಝೋನ್ ಇದರ ಮಹಾಸಭೆ,SJU ರಾಜ್ಯ ಉಪಾಧ್ಯಕ್ಷರಾದ ಬಹು ಅಲ್ ಹಾಜ್ ಮುಹಮ್ಮದ್ ಸಅದಿ ಮಠ (ವಳವೂರು ಉಸ್ತಾದ್) ರವರ ನೇತೃತ್ವದಲ್ಲಿ ಹಾಗೂ SJU ಉಪ್ಪಿನಂಗಡಿ ಝೋನ್ ಅಧ್ಯಕ್ಷ ಬಹು ಹಂಝಾ ಮುಸ್ಲಿಯಾರ್ ವಳಾಲ್ ರವರ ಅಧ್ಯಕ್ಷ ತೆಯಲ್ಲಿ ತಾಜುಲ್ ಉಲಮಾ-ನೂರುಲ್ ಉಲಮಾ ಫೌಂಡೇಶನ್ ಮಠ ಇಲ್ಲಿ ಫೆ.16ರಂದು ನಡೆಯಿತು.

ಪ್ರಸ್ತುತ ಕಾರ್ಯಕ್ರಮ ದಲ್ಲಿ SJU ರಾಜ್ಯ ಸಮಿತಿ ಸದಸ್ಯ ಬಹು ಅಲ್ ಹಾಜಿ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ ನೂತನವಾಗಿ ಸಮಿತಿ ರಚೆನೆಗೆ ನೇತೃತ್ವ ವಹಿಸಿದ್ದರು,ಅಧ್ಯಕ್ಷರಾಗಿ ಹಂಝಾ ಮುಸ್ಲಿಯಾರ್ ವಳಾಲ್,ಪ್ರ,ಕಾರ್ಯದರ್ಶಿ ಯಾಗಿ ಅಬ್ಬಾಸ್ ಮದನಿ ಬಂಡಾಡಿ ಕೋಶಾಧಿಕಾರಿ ಯಾಗಿ ಶಾಫಿ ಸಖಾಫಿ ಕೊಕ್ಕಡ, ಉಪಾಧ್ಯಕ್ಷರಾಗಿ ಸ್ವಲಾಹುದ್ದೀನ್ ಸಖಾಫಿ,ಬದ್ರುದ್ದೀನ್ ಅಹ್ಸನಿ ಅಲ್ ಕಾಮಿಲ್,ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಸಖಾಫಿ ಮೂಡಡ್ಕ,ಬಶೀರ್ ಮದನಿ ಜೋಗಿಬೆಟ್ಟು ಹಾಗೂ ಸದಸ್ಯರುಗಳಾಗಿ ಡಿ ಹೆಚ್ ಇಬ್ರಾಹಿಂ ಸಅದಿ, ಮುತ್ತಲಿಬ್ ಸಖಾಫಿ, ಹಾಫಿಲ್ ಇಲ್ಯಾಸ್ ಸಖಾಫಿ ಕೆಮ್ಮಾರ, ಅಬ್ದುರ್ರಝಾಖ್ ಲತೀಫಿ ಕುಂತೂರು, ಉಮರ್ ಕುಂಞಿ ಮುಸ್ಲಿಯಾರ್, ಜುನೈದ್ ಸಖಾಫಿ, ಮುಹಮ್ಮದ್ ಮಿಸ್ಬಾಹಿ ವಳಾಲ್, ಬೇನಪು ಅಬೂಬಕ್ಕರ್ ಮದನಿ, ಒ ಕೆ ಸಈದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ ಅಜಿಲಮೊಗರು, ಮುಈನುದ್ದೀನ್ ಮದನಿ, ಉಸ್ಮಾನ್ ಸಅದಿ ತೆಕ್ಕಾರು ರವರನ್ನು ಆಯ್ಕೆ ಮಾಡಲಾಯಿತು.

ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು,ಬಹು ಕಾಸಿಂ ಉಸ್ತಾದ್ ಕರಾಯ ಕಾರ್ಯಕ್ರಮಕ್ಕೆ ಶುಭಹಾರೈಸಿದರು. SJU ಉಪ್ಪಿನಂಗಡಿ ಝೋನ್ ಕಾರ್ಯದರ್ಶಿ ಅಬ್ಬಾಸ್ ಮದನಿ ಸ್ವಾಗತಿಸಿ ಅಶ್ರಫ್ ಸಖಾಫಿ ಮೂಡಡ್ಕ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ