ಮಂಗಳೂರು: ಸಮಸ್ತ ಕೇಂದ್ರ ಮುಶಾವರ ಸದಸ್ಯರು, ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ರು, ಉಡುಪಿ, ಹಾಸನ ,ಚಿಕ್ಕಮಗಳೂರು ಮತ್ತು ದ ಕ ಜಿಲ್ಲೆ ಯ ವಿವಿಧ ಭಾಗಗಳ ಸಂಯುಕ್ತ ಖಾಝಿ ಗಳಾದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಸ್ಮರಣೆ ಹಾಗೂ ಪ್ರಾರ್ಥನಾ ಸಂಗಮವು ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಆಶ್ರಯ ದಲ್ಲಿ ಆಕ್ಟೋಬರ್ 3 ರಂದು ಬೆಳಗ್ಗೆ 10.00 ಗಂಟೆಗೆ ಪಂಪ್ ವೆಲ್ ಮಸ್ಜಿದುತ್ತಖ್ವ ದಲ್ಲಿ ನಡೆಯಲಿದೆ .
ಈ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಲು ಎಸ್ ಇ ಡಿ ಸಿ ಪ್ರತ್ಯೇಕ ಕ್ಯಾಬಿನೆಟ್ ತುರ್ತು ಸಭೆ ಇಂದು ಇಲ್ಮ್ ಸೆಂಟರ್ ಪಡೀಲ್ ನಲ್ಲಿ ರಾಜ್ಯಧ್ಯಕ್ಷ ಕೆ ಕೆ ಎಂ ಕಾಮಿಲ್ ಅಧ್ಯಕ್ಷ ತೆಯಲ್ಲಿ ನಡೆಯಿತು. ಒ ಕೆ ಸ ಈದ್ ಮುಸ್ಲಿಯಾರ್ ದುಆದೊಂದಿಗೆ ಪ್ರಾರಂಭ ಗೊಂಡ ಸಭೆಯ ನ್ನು ಅತೂರು ಸ ಈದ್ ಮುಸ್ಲಿಯಾರ್ ಉದ್ಘಾಟಿಸಿದರು. ಹಾಫಿಳ್ ಹನೀಪ್ ಮಿಸ್ಬಾಯಿ ಮುಪತ್ತಿಸ್, ಹಮೀದ್ ಸ ಅದಿ ಮೂರುಗೋಳಿ,ಮುಹಮ್ಮದ್ ಸಖಾಫಿ ಸುರತ್ಕಲ್, ಮುತ್ತಲಿಬ್ ಸಖಾಫಿ ಸರಳಿಕಟ್ಟೆ ಸಮ್ಮುಖದಲ್ಲಿ ಕಾರ್ಯ ಕ್ರಮದ ಯಶಸ್ವಿಗಾಗಿ ಎಲ್ಲಾ ಕೆಳ ಘಟಕಗಳನ್ನು ಸಂಪಕಿಸಿ ಸೂಚನೆ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜೆಪ್ಪು ಮದನಿ ಸ್ವಾಗತಿಸಿ, ಪಿ ಎಂ ಇಬ್ರಾಹಿಮ್ ನಯೀಮಿ ಮುಳೂರು ವಂದಿಸಿದರು.