ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತೆಂಕ ಮಿಜಾರ್ ಗ್ರಾಮದ ಗುಂಡೀರ್ ಗುಡ್ಡದ ತಡೆಗೋಡೆ ಜರಿದು ಬಿದ್ದಿದ್ದು, ಎರಡು ಮನೆಗಳು ಅಪಾಯದ ಅಂಚಿನಲ್ಲಿದೆ.
ಮಯ್ಯದ್ದಿ ಅವರ ಮನೆ ಹಾಗೂ ಸಿರಾಜುದ್ದೀನ್ ಅವರ ಮನೆ ಅಪಾಯದ ಅಂಚಿನಲ್ಲಿದ್ದು, ಮನೆಗೆ ಭಾರೀ ಹಾನಿ ಸಂಭವಿಸುವ ಸಾಧ್ಯತೆ ಇದೆ. ಮನೆಯಿಂದ ಸ್ಥಳಂತರಿಸುವಂತೆ ಸೂಚಿಸಲಾಗಿದೆ.
ಮಾಜಿ ಶಾಸಕರಾದ ಅಭಯ ಚಂದ್ರ ಜೈನ್, ತೋಡಾರ್ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಏರ್ ಇಂಡಿಯಾ ಉಸ್ಮಾನ್, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಗುಂಡೀರ್ ಹಾಗೂ ತೆಂಕ ಮಿಜಾರು ವಿ.ಎ.ದೀಪಿಕ, ಎಸ್. ಐ.ವಿನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇನ್ನಷ್ಟು ಸುದ್ದಿಗಳು
ದ.ಕ.ಕಾಂಗ್ರೆಸ್: ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೆ.ಕೆ.ಸಾಹುಲ್ ಹಮೀದ್ ನೇಮಕ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್
ಉಜಿರೆ ಸುಳ್ಳು ಪ್ರಕರಣ:SDPI ಯಿಂದ ಮಂಗಳೂರಿನಲ್ಲಿ SP ಕಚೇರಿ ಛಲೋ,ಬೃಹತ್ ಪ್ರತಿಭಟನೆ
ಉಳ್ಳಾಲ ಅಂಗಡಿಗೆ ಬೆಂಕಿ: ಮತೀಯ ಉದ್ವಿಗ್ನತೆ ಸ್ರಷ್ಟಿಸುವ ಭಾಗ- ಮುಸ್ಲಿಮ್ ಒಕ್ಕೂಟ
ಸಾಲಗಾರರ ಆಸ್ತಿ ಜಪ್ತಿ: ಜಿಲ್ಲಾಧಿಕಾರಿಗಳ ಏಕಪಕ್ಷೀಯ ಕ್ರಮವನ್ನು ಖಂಡಿಸಿ PUCL ಪ್ರತಿಭಟನೆ
ಮಂಗಳೂರು ನರ್ಸಿಂಗ್ ಕಾಲೇಜ್: ಮತ್ತೆ6 ವಿದ್ಯಾರ್ಥಿಗಳಿಗೆ ಕೋವಿಡ್