ಮಧ್ಯ ಪ್ರದೇಶ: ಇಲ್ಲಿನ ಇಂದೋರ್ ನಗರದ ನಿವಾಸಿ ಪ್ರಖ್ಯಾತ ಉರ್ದು ಶಾಯರ್ ಡಾ ರಾಹತ್ ಅಲಿ ಇಂದೋರಿ ಇಂದು ಮಧ್ಯಾಹ್ನ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೊರೋನಾ ಪಾಸಿಟಿವ್ ಬಂದುದಾಗಿ ಮಾಹಿತಿ ನೀಡಿದ್ದ ಇಂದೋರಿ ಯವರು ಚಿಕಿತ್ಸೆಗೊಸ್ಕರ ನಗರದ ಅರಬಿಂದೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಈ ಲೋಕದಿಂದ ವಿದಾಯ ಹೇಳಿರುವುದಾಗಿ ಡಾ ರವಿ ದೋಷಿ ಮಾಹಿತಿ ನೀಡಿದ್ದು ಅವರಿಗೆ 2 ಬಾರಿ ಹೃದಯಾಘಾತ ವಾಗಿದ್ದಾಗಿಯೂ ಮತ್ತು ನ್ಯುಮೋನಿಯಾದಿಂದಲೂ ಬಳಲುತ್ತಿದ್ದುದಾಗಿ ವಿವರ ನೀಡಿದ್ದಾರೆ.
ಹಿಂದಿ ಭಾಷೆಯ ಹಲವಾರು ಪ್ರದರ್ಶನಗಳಲ್ಲಿ ಇಂದೋರಿಯವರು ವಾಚಿಸಿದ ಶಾಯರಿ “ಕಿಸೀಕ ಬಾಪ್ ಕ ಹಿಂದುಸ್ತಾನ್ ಥೋಡಿ ಹೇ” ಪ್ರಪಂಚದಾದ್ಯಂತ ಕೋಟ್ಯಾಂತರ ಜನರ ಮೆಚ್ಚುಗೆ ಗಳಿಸಿತ್ತು.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್