ತೋಕೆ ಉಸ್ತಾದರ ನೇತೃತ್ವದಲ್ಲಿ ಸುನ್ನೀ ಸಾಹಿತ್ಯ ಮಂಡಳಿ ಸದಸ್ಯರು ಮೊನ್ನೆ ತಾನೇ ದುಷ್ಕರ್ಮಿಗಳಿಂದ ಹತ್ಯೆಯಾದ ಮರ್ಹೂಂ ಅಬ್ದುಲ್ ಲತೀಫ್ರವರ ಮನೆಗೆ ಸಂದರ್ಶಿಸಿ ಲತೀಫ್ರವರ ಮೇಲೆ ಹನ್ನೆರಡು ಲಕ್ಷ ತಹ್ಲೀಲ್ ಸಮರ್ಪಿಸಿ ಅವರ ಮನೆಯಲ್ಲಿ ತೋಕೆ ಉಸ್ತಾದರ ನೇತೃತ್ವದಲ್ಲಿ ದುವಾ ಮಜ್ಲಿಸ್ ನಡೆಸಲಾಯಿತು.
ಸುನ್ನೀ ಸಾಹಿತ್ಯ ಮಂಡಳಿಯ ಸದಸ್ಯರಾದ ಹಸನ್ ಝುಹ್ರಿ ಮಂಗಳಪೇಟೆ, ಇಕ್ಬಾಳ್ ಮಂಗಳಪೇಟೆ, ನವಾಝ್ ಸಖಾಫಿ ಉಳ್ಳಾಲ, ನಾಸಿರ್ ಕಾವೂರು, ಆಸಿಫ್ ಉಳ್ಳಾಲ, ರಾಫಿ ನಗರ, ನಾಸಿರ್ ಮಿತ್ತರಾಜೆ, ರಾಫಿಹ್ ಕಣ್ಣೂರು, ಕಲಂದರ್ ಕಬಕ ಮತ್ತಿತರರು ಉಪಸ್ಥಿತರಿದ್ದರು.