janadhvani

Kannada Online News Paper

ಬಡಗನ್ನೂರು ಎಸ್.ವೈ.ಎಸ್.ಹಾಗೂ ಎಸ್.ಎಸ್.ಎಫ್. ವತಿಯಿಂದ ರಂಜಾನ್ ಹಾಗೂ ಈದ್ ಕಿಟ್ ವಿತರಣೆ

ಬಡಗನ್ನೂರು : ಎಸ್.ವೈ.ಎಸ್, ಎಸ್.ಎಸ್.ಎಫ್ ಬಡಗನ್ನೂರು ಯೂನಿಟ್ ನಿಂದ ಬಡಗನ್ನೂರು ವ್ಯಾಪ್ತಿಯಲ್ಲಿರುವ ಜಾತಿ ಮತ ಭೇದ ಭಾವವಿಲ್ಲದೆ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಔಷಧಿ ವಿತರಣೆ, ರೋಗಿಗಳಿಗೆ ಹಾಸ್ಪಿಟಲ್ ಬಿಲ್ ವೆಚ್ಚ, ಮದುವೆ ಸಹಾಯ ಧನ,ಕೊರೋನ ಸಮಯದಲ್ಲಿ ಆಹಾರ ಸಾಮಾಗ್ರಿ ವಿತರಣೆ ಹಾಗೂ ಹಲವಾರು ಸಹಾಯಸ್ತ ನೀಡಲಾಯಿತು.

ಮೂರನೇ ಹಂತದಲ್ಲಿ ಎಸ್.ವೈ.ಎಸ್.ಹಾಗೂ ಎಸ್.ಎಸ್.ಎಫ್ ಕಾರ್ಯಕರ್ತರಿಗೆ ರಂಜಾನ್ ಹಾಗೂ ಈದ್ ಕಿಟ್ ವಿತರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಮದನಿ ಪಮ್ಮಲೆ ದುಹಾ ಮಾಡಲಾಯಿತು ಸೆಕ್ಟರ್ ಅಧ್ಯಕ್ಷರಾದ ಉಸ್ತಾದ್ ಅಬೂಬಕ್ಕರ್ ಸಹದಿ ಅಲ್ ಲತೀಫಿ ಪಮ್ಮಲೆ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಸೈನಾರ್ ಬಿಟಿ. ಅಬೂಬಕ್ಕರ್ ಪುಲಿತ್ತಡಿ.ಶೆರೀಫ್ ಪಿ ಎಚ್. ರಫೀಕ್ ಕವುಂಜ.ಇಸ್ಮಾಯಿಲ್ ಪಮ್ಮಲೆ. ಅಬ್ದುಲ್ ರಝಾಕ್ ಪಾಲಡ್ಕ ಲೆತೀಫ್ ಪಿ ಎಚ್.ಮಹಮ್ಮದ್ ಪಿ ಎಚ್ ಜವ್ವರ್ ಡೆಂಬಲೆ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com