ಬಡಗನ್ನೂರು : ಎಸ್.ವೈ.ಎಸ್, ಎಸ್.ಎಸ್.ಎಫ್ ಬಡಗನ್ನೂರು ಯೂನಿಟ್ ನಿಂದ ಬಡಗನ್ನೂರು ವ್ಯಾಪ್ತಿಯಲ್ಲಿರುವ ಜಾತಿ ಮತ ಭೇದ ಭಾವವಿಲ್ಲದೆ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಔಷಧಿ ವಿತರಣೆ, ರೋಗಿಗಳಿಗೆ ಹಾಸ್ಪಿಟಲ್ ಬಿಲ್ ವೆಚ್ಚ, ಮದುವೆ ಸಹಾಯ ಧನ,ಕೊರೋನ ಸಮಯದಲ್ಲಿ ಆಹಾರ ಸಾಮಾಗ್ರಿ ವಿತರಣೆ ಹಾಗೂ ಹಲವಾರು ಸಹಾಯಸ್ತ ನೀಡಲಾಯಿತು.
ಮೂರನೇ ಹಂತದಲ್ಲಿ ಎಸ್.ವೈ.ಎಸ್.ಹಾಗೂ ಎಸ್.ಎಸ್.ಎಫ್ ಕಾರ್ಯಕರ್ತರಿಗೆ ರಂಜಾನ್ ಹಾಗೂ ಈದ್ ಕಿಟ್ ವಿತರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಮದನಿ ಪಮ್ಮಲೆ ದುಹಾ ಮಾಡಲಾಯಿತು ಸೆಕ್ಟರ್ ಅಧ್ಯಕ್ಷರಾದ ಉಸ್ತಾದ್ ಅಬೂಬಕ್ಕರ್ ಸಹದಿ ಅಲ್ ಲತೀಫಿ ಪಮ್ಮಲೆ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಸೈನಾರ್ ಬಿಟಿ. ಅಬೂಬಕ್ಕರ್ ಪುಲಿತ್ತಡಿ.ಶೆರೀಫ್ ಪಿ ಎಚ್. ರಫೀಕ್ ಕವುಂಜ.ಇಸ್ಮಾಯಿಲ್ ಪಮ್ಮಲೆ. ಅಬ್ದುಲ್ ರಝಾಕ್ ಪಾಲಡ್ಕ ಲೆತೀಫ್ ಪಿ ಎಚ್.ಮಹಮ್ಮದ್ ಪಿ ಎಚ್ ಜವ್ವರ್ ಡೆಂಬಲೆ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ