ತಾಜುನ್ನೂರ್ ಎಜ್ಯುಕೇಶನಲ್ ಅಕಾಡೆಮಿ ಗೋಳಿಯಂಗಡಿ ಇದರ ವತಿಯಿಂದ ಶೈಖುನಾ
ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ) ಹಾಗೂ ಮರ್ಹೂಂ ಸ್ವಾದಿಖ್ ಕುಕ್ಕೇಡಿ ರವರ ಹೆಸರಿನಲ್ಲಿ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಅಮೀರ್ ಸಾಹೆಬ್ ಕಾಂಪೌಂಡ್ ನ ತಾಜುನ್ನೂರ್ ಬಿಲ್ಡಿಂಗ್ ನಲ್ಲಿ ನಡೆಯಿತು.
ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, KCF ನಾಯಕರಾದ ಕರೀಂ ಲತ್ವೀಫಿ ಬೇಂಗಿಲ, ಜಲಾಲುದ್ದೀನ್ ಬಾಹಸನಿ ಉಲ್ತೂರು, ಯೂಸುಫ್ ಕಳಂಜಿಬೈಲ್, ಶರೀಫ್ ಮುಸ್ಲಿಯಾರ್, ಬಶೀರ್ ಗೋಳಿಯಂಗಡಿ, SMA ನಾಯಕರಾದ ಇಸ್ಮಾಯಿಲ್ ಉಲ್ತೂರ್, B.K.ಅಬ್ಬಾಸ್ ಹಾಜಿ, ರೇಂಜ್ ನಾಯಕರಾದ ಫಾರೂಖ್ ಝುಹ್ರಿ, ಹನೀಫ್ ಬಾಹಸನಿ, ಶಂಸುದ್ದೀನ್ ಮುಸ್ಲಿಯಾರ್, ರಿಯಾಝ್ ಬಾಹಸನಿ, MJM ಕುಂಡದಬೆಟ್ಟು ಉಪಾಧ್ಯಕ್ಷ ಅಶ್ರಫ್ ಅಸರ್, ಮಾಜಿ ಕಾರ್ಯದರ್ಶಿ ಹಸೈನಾರ್, ಸದಸ್ಯರಾದ ಉಸ್ಮಾನ್ ಮುಸ್ಲಿಯಾರ್, ಹಾಗೂ SYS ಕಾರ್ಯಕರ್ತರು, SSF ಸೆಕ್ಟರ್ ನಾಯಕರಾದ ಝುಬೈರ್ ಶಾಂತಿನಗರ, ಸಲೀಂ ಗೋಳಿಯಂಗಡಿ, ಯುನಿಟ್ ನಾಯಕರಾದ ಆಶಿಖ್, ಶಮೀರ್ ಗೋಳಿಯಂಗಡಿ, ಹಾಗೂ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.
ತಾಜುನ್ನೂರ್ ಟ್ರಸ್ಟ್ ಚೇರ್ಮಾನ್ ಮುತ್ತಲಿಬ್ ಸ್ವಾಗತಿಸಿ, ಕನ್ವೀನರ್ ಕೆ.ಎಂ.ಹನೀಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ನ ಕೋಶಾಧಿಕಾರಿ ಕೆ.ವೈ.ಇಸ್ಮಾಯಿಲ್, ಸದಸ್ಯರಾದ ಹನೀಫ್ ಗೋಳಿಯಂಗಡಿ,ಕೆ.ಎನ್.ಹೈದರ್ ಗೋಲ್ಡನ್ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ