janadhvani

Kannada Online News Paper

ಎಸ್.ವೈ.ಎಸ್ ಧಾರವಾಡ ಜಿಲ್ಲೆ: ಜಮಾಲುದ್ದೀನ್ ಹಡಗಲಿ ಅಧ್ಯಕ್ಷ, ಉವೈಸ್ ಮನ್’ಝರಿ ಕಾರ್ಯದರ್ಶಿ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಧಾರವಾಡ ಜಿಲ್ಲಾ ಸಮಾವೇಶ ಹುಬ್ಬಳ್ಳಿ ಸಖಾಫತ್ ಮಹಲ್‌ ನಲ್ಲಿ ನಡೆಯಿತು

ಎಸ್ ವೈ ಎಸ್ ಉತ್ತರ ಕರ್ನಾಟಕ ಮೂವ್ಮೆಂಟ್ ಅಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿಯ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ಎಮ್ಮೆಸ್ಸೆಂ. ಝೈನೀ ಕಾಮಿಲ್ ಉದ್ಘಾಟಿಸಿದರು

ನೂತನ ಜಿಲ್ಲಾಧ್ಷಕ್ಷರಾಗಿ ಅಲ್ಹಾಜ್ ಜಮಾಲುದ್ದೀನ್ ಹಡಗಲಿ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಉವೈಸ್ ಮನ್ಝರಿ ಹುಬ್ಬಳ್ಳಿ, ಕೋಶಾಧಿಕಾರಿಯಾಗಿ ಡಾ. ತಸ್ನೀಂ ಧಾರವಾಡ,

ಉಪಾಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಎಂ.ಬಿ.ಸಾಬ್ ಮಿಶ್ರಿಕೋಟ್, ಅಬ್ದುಲ್ ರಹ್ಮಾನ್ ನವಲಗುಂದ, ಅಬ್ದುಲ್ ಖಾದರ್ ಅಣ್ಣಿಗೇರಿ,

ಕಾರ್ಯದರ್ಶಿಗಳಾಗಿ ಮುಹಮ್ಮದ್ ಫಾರೂಖ್ ಮೌಲಾನಿ ದರ್ಗಾ, ಮಹ್ಬೂಬ್ ಕೇಶವಪುರ, ಸಯ್ಯಿದ್ ಬಾದ ಶಾಹ್ ಇಂಗಲಹಳ್ಳಿ, ಹಾಗೂ ಹದಿನೈದು ಮಂದಿ ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು

ಸಮಾವೇಶದಲ್ಲಿ ಎಸ್.ಎಸ್.ಎಫ್ .ಜಿಲ್ಲಾ ಉಪಾಧ್ಯಕ್ಷ ಹುಸೈನ್ ಸಅದಿ ಹೊಸ್ಮಾರ್ ಸ್ವಾಗತಿಸಿದರು, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಮುಸ್ತಫಾ ನಈಮಿ , ಉವೈಸ್ ಮನ್ಝರಿ ಭಾಷಣ ಮಾಡಿದರು