ಬೆಂಗಳೂರು: ಎಸ್ಸೆಸ್ಸೆಫ್ ಮಡಿವಾಳ ಶಾಖೆಯ ವಾರ್ಷಿಕ ಕೌನ್ಸಿಲ್ ಡಿ. 14 ರಂದು ರಾತ್ರಿ ಶಾಖಾ ಅಧ್ಯಕ್ಷರಾದ ರಶೀದ್ ರವರ ಅಧ್ಯಕ್ಷತೆಯಲ್ಲಿ ನಡೆಯ್ತು.
ಡಿವಿಷನ್ ಅಧ್ಯಕ್ಷರಾದ ಶಂಶುದ್ದೀನ್ ಅಝ್’ಹರಿಯವರು ಸಂಘಟನಾ ತರಗತಿ ನಡೆಸಿದರು.ಜೊತೆ ಕಾರ್ಯದರ್ಶಿ ಶರೀಫ್ ಮಡಿವಾಳ ವಾರ್ಷಿಕ ವರದಿ ವಾಚಿಸಿ, ಕೋಶಾಧಿಕಾರಿ ಅಬ್ದುಲ್ ಸಮದ್ ಲೆಕ್ಕ ಪತ್ರ ಮಂಡಿಸಿದರು.ಡಿವಿಷನಿಂದ ಚುನಾವಣಾ ಅಧಿಕಾರಿಯಾಗಿ ಬಂದ ಶಂಶುದ್ದೀನ್ ಅಝ್’ಹರಿಯವರ ಮೇಲುಸ್ತುವಾರಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು -ಸಿದ್ದೀಕ್ ಸ್ವರಾಜ್
ಪ್ರ.ಕಾರ್ಯದರ್ಶಿ – ಹೈದರ್ ಅಲಿ
ಕೋಶಾಧಿಕಾರಿ -ಅಬ್ದುಲ್ ಸಮದ್
ಉಪಾಧ್ಯಕ್ಷರು – ಅಬ್ದುಲ್ ಬಾಸಿತ್,ತಾಜುದ್ದೀನ್
ಜೊತೆ ಕಾರ್ಯದರ್ಶಿಗಳು -ಮಹ್ರೂಫ್, ಜುನೈದ್
ಸದ್ಯಸರು – ಶೀಹಾಬುದ್ದೀನ್,ಅಬ್ದುಲ್ ಜಾಬೀರ್, ಸಿರಾಜುದ್ದೀನ್, ಹಬೀಬ್ (top & towan),ಸಿಂಸಾರುಲ್ ಹಖ್, ಮುಹ್ಮಮದ್ ಶರೀಫ್, ಲತೀಫ್, ಮುಹ್ಮಮದ್ ಜುನೈದ್, ಮುಹ್ಮಮದ್ ಆಶಿಖ್ ಮುಂತಾದವರನ್ನು ಆರಿಸಲಾಯ್ತು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ