ಬೆಂಗಳೂರು: ಎಸ್ಸೆಸ್ಸೆಫ್ ಮಡಿವಾಳ ಶಾಖೆಯ ವಾರ್ಷಿಕ ಕೌನ್ಸಿಲ್ ಡಿ. 14 ರಂದು ರಾತ್ರಿ ಶಾಖಾ ಅಧ್ಯಕ್ಷರಾದ ರಶೀದ್ ರವರ ಅಧ್ಯಕ್ಷತೆಯಲ್ಲಿ ನಡೆಯ್ತು.
ಡಿವಿಷನ್ ಅಧ್ಯಕ್ಷರಾದ ಶಂಶುದ್ದೀನ್ ಅಝ್’ಹರಿಯವರು ಸಂಘಟನಾ ತರಗತಿ ನಡೆಸಿದರು.ಜೊತೆ ಕಾರ್ಯದರ್ಶಿ ಶರೀಫ್ ಮಡಿವಾಳ ವಾರ್ಷಿಕ ವರದಿ ವಾಚಿಸಿ, ಕೋಶಾಧಿಕಾರಿ ಅಬ್ದುಲ್ ಸಮದ್ ಲೆಕ್ಕ ಪತ್ರ ಮಂಡಿಸಿದರು.ಡಿವಿಷನಿಂದ ಚುನಾವಣಾ ಅಧಿಕಾರಿಯಾಗಿ ಬಂದ ಶಂಶುದ್ದೀನ್ ಅಝ್’ಹರಿಯವರ ಮೇಲುಸ್ತುವಾರಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು -ಸಿದ್ದೀಕ್ ಸ್ವರಾಜ್
ಪ್ರ.ಕಾರ್ಯದರ್ಶಿ – ಹೈದರ್ ಅಲಿ
ಕೋಶಾಧಿಕಾರಿ -ಅಬ್ದುಲ್ ಸಮದ್
ಉಪಾಧ್ಯಕ್ಷರು – ಅಬ್ದುಲ್ ಬಾಸಿತ್,ತಾಜುದ್ದೀನ್
ಜೊತೆ ಕಾರ್ಯದರ್ಶಿಗಳು -ಮಹ್ರೂಫ್, ಜುನೈದ್
ಸದ್ಯಸರು – ಶೀಹಾಬುದ್ದೀನ್,ಅಬ್ದುಲ್ ಜಾಬೀರ್, ಸಿರಾಜುದ್ದೀನ್, ಹಬೀಬ್ (top & towan),ಸಿಂಸಾರುಲ್ ಹಖ್, ಮುಹ್ಮಮದ್ ಶರೀಫ್, ಲತೀಫ್, ಮುಹ್ಮಮದ್ ಜುನೈದ್, ಮುಹ್ಮಮದ್ ಆಶಿಖ್ ಮುಂತಾದವರನ್ನು ಆರಿಸಲಾಯ್ತು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ