ಬಂಟ್ವಾಳ: SSF ಆಲಂಪಾಡಿ ಶಾಖೆಯ ಮಹಾಸಭೆ ಇತ್ತೀಚೆಗೆ ಕೇಕ್ ನಾರ ಬೆಟ್ಟು ಅಬ್ದುಲ್ ರಹಿಮಾನ್ ರವರ ಮನೆಯಲ್ಲಿ ಅಕ್ಬರ್ ಅಲಿ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಹಮ್ಮದ್ ಆರೀಸ್ ಸ್ವಾಗತಿಸಿದ ಸಭೆಯನ್ನು ಬಂಟ್ವಾಳ ಡಿವಿಷನ್ ಸದಸ್ಯರಾದ ರಹ್ಮತುಲ್ಲಾ ಸಿದ್ಧೀಖ್ ಉದ್ಘಾಟಿಸಿದರು.
ವೀಕ್ಷಕರಾಗಿ ರಹ್ಮತುಲ್ಲಾ ಸಿದ್ದೀಖ್, ಬಶೀರ್ ಕೊಳಕೆ,ನಿಸಾರ್ ಕೊಳಕೆ ಇವರ ನೇತೃತ್ವದಲ್ಲಿ 2018-19 ನೂತನ ಸಮಿತಿ ರಚನೆ ಮಾಡಲಾಯಿತು

SSF ಆಲಂಪಾಡಿ ಶಾಖೆಯ ನೂತನ ಸಾರಥಿಗಳು
ಅಧ್ಯಕ್ಷರು:-
ಮುಹಮ್ಮದ್ ಆರೀಸ್
ಪ್ರಧಾನ ಕಾರ್ಯದರ್ಶಿ:-
ಮುಹಮ್ಮದ್ ಸಿರಾಜ್
ಕೋಶಾಧಿಕಾರಿ:-
ಮುಹಮ್ಮದ್ ಹಬೀಬ್
ಜೊತೆ ಕಾರ್ಯದರ್ಶಿ:-
ಮುಹಮ್ಮದ್ ಮುನಾಝ್
ಸದಸ್ಯರುಗಳಾಗಿ
ಅಕ್ಬರ್ ಅಲಿ ಮದನಿ
ಮುಹಮ್ಮದ್ ನೌಫಲ್
ಅಕ್ಬರ್ ಅಲಿ
ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ SYS ಗೆ ಆಯ್ಕೆಯಾದ ಅಬ್ದುಲ್ ರಹಿಮಾನ್ ಹಾಗೂಮಜೀದ್ ಹನೀಫಿ ಗೆ SYSನ ಸದಸ್ಯತ್ವ ನೀಡಲಾಯಿತು.
ಮಜೀದ್ ಹನೀಫಿ ಮಾತನಾಡಿ
ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.
ವರದಿ:✍🏻🅰🅰Ⓜ
ಆಲಂಪಾಡಿ















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ