ಬಂಟ್ವಾಳ: SSF ಆಲಂಪಾಡಿ ಶಾಖೆಯ ಮಹಾಸಭೆ ಇತ್ತೀಚೆಗೆ ಕೇಕ್ ನಾರ ಬೆಟ್ಟು ಅಬ್ದುಲ್ ರಹಿಮಾನ್ ರವರ ಮನೆಯಲ್ಲಿ ಅಕ್ಬರ್ ಅಲಿ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಹಮ್ಮದ್ ಆರೀಸ್ ಸ್ವಾಗತಿಸಿದ ಸಭೆಯನ್ನು ಬಂಟ್ವಾಳ ಡಿವಿಷನ್ ಸದಸ್ಯರಾದ ರಹ್ಮತುಲ್ಲಾ ಸಿದ್ಧೀಖ್ ಉದ್ಘಾಟಿಸಿದರು.
ವೀಕ್ಷಕರಾಗಿ ರಹ್ಮತುಲ್ಲಾ ಸಿದ್ದೀಖ್, ಬಶೀರ್ ಕೊಳಕೆ,ನಿಸಾರ್ ಕೊಳಕೆ ಇವರ ನೇತೃತ್ವದಲ್ಲಿ 2018-19 ನೂತನ ಸಮಿತಿ ರಚನೆ ಮಾಡಲಾಯಿತು

SSF ಆಲಂಪಾಡಿ ಶಾಖೆಯ ನೂತನ ಸಾರಥಿಗಳು
ಅಧ್ಯಕ್ಷರು:-
ಮುಹಮ್ಮದ್ ಆರೀಸ್
ಪ್ರಧಾನ ಕಾರ್ಯದರ್ಶಿ:-
ಮುಹಮ್ಮದ್ ಸಿರಾಜ್
ಕೋಶಾಧಿಕಾರಿ:-
ಮುಹಮ್ಮದ್ ಹಬೀಬ್
ಜೊತೆ ಕಾರ್ಯದರ್ಶಿ:-
ಮುಹಮ್ಮದ್ ಮುನಾಝ್
ಸದಸ್ಯರುಗಳಾಗಿ
ಅಕ್ಬರ್ ಅಲಿ ಮದನಿ
ಮುಹಮ್ಮದ್ ನೌಫಲ್
ಅಕ್ಬರ್ ಅಲಿ
ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ SYS ಗೆ ಆಯ್ಕೆಯಾದ ಅಬ್ದುಲ್ ರಹಿಮಾನ್ ಹಾಗೂಮಜೀದ್ ಹನೀಫಿ ಗೆ SYSನ ಸದಸ್ಯತ್ವ ನೀಡಲಾಯಿತು.
ಮಜೀದ್ ಹನೀಫಿ ಮಾತನಾಡಿ
ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.
ವರದಿ:✍🏻🅰🅰Ⓜ
ಆಲಂಪಾಡಿ















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ