SSF 4ನೇ ಬ್ಲಾಕ್ ಶಾಖೆಯ ವಾರ್ಷಿಕ ಮಹಾಸಭೆಯು ಶಾಖಾಧ್ಯಕ್ಷರಾದ ಅಬ್ದುಲ್ ಅನ್ವರ್ ರವರ ನೇತ್ರತ್ವದಲ್ಲಿ ನವೆಂಬರ್ 29 ರಂದು ಜರುಗಿತು.
ಕಾರ್ಯದರ್ಶಿ ಉನೈಸ್ ಸ್ವಾಗತಿಸಿ,SYS ಕಾರ್ಯದರ್ಶಿ ಅಬ್ದುಲ್ ಖಾದರ್ ಉದ್ಘಾಟಿಸಿದರು.
SSF ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷರಾದ ಉಮರುಲ್ ಫಾರೂಖ್ ಅಹ್ಸನಿ ಉಸ್ತಾದ್ ಸಂಘಟನಾ ತರಗತಿ ನಡೆಸಿದರು.

ವಾರ್ಷಿಕ. ವರದಿ ಮತ್ತು ಲೆಕ್ಕಪತ್ರ ಕಾರ್ಯದರ್ಶಿ ಉನೈಸ್ ಮಂಡಿಸಿದರು
ಚುಣಾವಣಾ ವೀಕ್ಷಕರಾಗಿ ಸೆಕ್ಟರ್ ಜೊತೆ ಕಾರ್ಯದರ್ಶಿ ನಝರುದ್ದೀನ್ ಭಾಗವಹಿಸಿದರು, 2018-19 ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು
ಗೌರವಾಧ್ಯಕ್ಷರಾಗಿ ಮುಶ್ತಾಕ್,ಅಧ್ಯಕ್ಷಾರಗಿ ತನ್ಸೀರ್,ಉಪಾಧ್ಯಕ್ಷಾರಾಗಿ ಉನೈಸ್ ಮತ್ತು ಫಾರೂಖ್,ಪ್ರ.ಕಾರ್ಯದರ್ಶಿ ಯಾಗಿ ತಲ್ಹತ್,ಜೊತೆ ಕಾರ್ಯದರ್ಶಿ ಯಾಗಿ ಸಮೀರ್ ಮತ್ತು ಶಾಹಿದ್,ಕೋಶಾಧಿಕಾರಿಯಾಗಿ ಜಾವಿದ್ ಹಾಗೂ ಕ್ಯಾಂಪಸ್ ಸೆಕ್ರಟರಿ ಖಲೀಲ್ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಬ ಜಿಲ್ಲಾ ಸದಸ್ಯ ರಫೀಖ್ ಮತ್ತು ಇಕ್ಬಾಲ್, ಮಸ್ಜಿದುಲ್ ಬದ್ರಿಯಾ 4 ನೇ ಬ್ಲಾಕ್ ಕಾರ್ಯದರ್ಶಿ ಮನ್ಸೂರ್ MP ಉಪಸ್ಥಿತಿ ರಿದ್ದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ