ದುಬೈ: ಅಪಘಾತ ಸ್ಥಳದಲ್ಲಿ ಜನಸಮೂಹ ರಕ್ಷಾ ಕಾರ್ಯಾಚರಣೆ ನಡೆಸುವುದು ವಿಪರೀತ ಫಲವನ್ನು ನೀಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಇದು ತುರ್ತು ರಕ್ಷಣಾ ವಿಭಾಗ ಮಾಡಬೇಕಾದ ಕಾರ್ಯವಾಗಿದೆ. ಅದಲ್ಲದಿದ್ದರೆ ಜೀವನ ರಕ್ಷಾ ತರಬೇತಿ ಪಡೆದ ವ್ಯಕ್ತಿಯಾಗಿರಬೇಕು ಎಂದು ದುಬೈ ಆ್ಯಂಬುಲೆನ್ಸ್ ಸರ್ವೀಸ್ ಕಾರ್ಪೊರೇಷನ್ ನಿರ್ದೇಶಕ ಖಲೀಫಾ ಬಿನ್ ದಾರಾಯಿ ಗಮನಸೆಳೆದಿದ್ದಾರೆ. ಜಿವನ ಉಳಿಸಿಕೊಳ್ಳುವುದು ಮಾನವ ಸ್ವಭಾವವಾಗಿದೆ. ಆದರೆ ಸದುದ್ದೇಶ ಅಪಘಾತಕ್ಕೀಡಾದ ವ್ಯಕ್ತಿಯ ಜೀವಕ್ಕೆ ಅಪಾಯವಾಗಲೂಬಹುದು. ಕೆಲವೊಮ್ಮೆ ಇದು ಅಂಗವಿಕಲತೆ ಉಂಟುಮಾಡಬಹುದು.
ಘಟನೆ ನಡೆದ ಸ್ಥಳದಲ್ಲಿ ಇರುವವರು ಮಾಡಬಹುದಾದ ಕೆಲಸವೆಂದರೆ 999 ಕರೆ ಮಾಡುವುದಾಗಿದೆ. ಆಂಬ್ಯುಲೆನ್ಸ್ ಎಂಟು ನಿಮಿಷಗಳೊಳಗೆ ತಲುಪಲಿದೆ. ಪ್ರಾಥಮಿಕ ಆರೈಕೆಯಲ್ಲಿ ತರಬೇತಿ ಪಡೆದವರು ಕೂಡ ಕಾರ್ಯಾಚರಣಾ ಕೋಣೆಗೆ ಮಾಹಿತಿಯನ್ನು ಒದಗಿಸಬೇಕು ಎಂಬುದಾಗಿದೆ ಕಾನೂನು. ಗಾಯಗೊಂಡ ಜನರನ್ನು ಅಪಘಾತಕ್ಕೀಡಾದ ವಾಹನದಿಂದ ಹೊರಗೆಳೆಯುವುದರಿಂದ ಮತ್ತಷ್ಟು ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಖಲೀಫಾ ಬಿನ್ ದಾರಾಯಿ ಹೇಳಿದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು