ದುಬೈ: ಅಪಘಾತ ಸ್ಥಳದಲ್ಲಿ ಜನಸಮೂಹ ರಕ್ಷಾ ಕಾರ್ಯಾಚರಣೆ ನಡೆಸುವುದು ವಿಪರೀತ ಫಲವನ್ನು ನೀಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಇದು ತುರ್ತು ರಕ್ಷಣಾ ವಿಭಾಗ ಮಾಡಬೇಕಾದ ಕಾರ್ಯವಾಗಿದೆ. ಅದಲ್ಲದಿದ್ದರೆ ಜೀವನ ರಕ್ಷಾ ತರಬೇತಿ ಪಡೆದ ವ್ಯಕ್ತಿಯಾಗಿರಬೇಕು ಎಂದು ದುಬೈ ಆ್ಯಂಬುಲೆನ್ಸ್ ಸರ್ವೀಸ್ ಕಾರ್ಪೊರೇಷನ್ ನಿರ್ದೇಶಕ ಖಲೀಫಾ ಬಿನ್ ದಾರಾಯಿ ಗಮನಸೆಳೆದಿದ್ದಾರೆ. ಜಿವನ ಉಳಿಸಿಕೊಳ್ಳುವುದು ಮಾನವ ಸ್ವಭಾವವಾಗಿದೆ. ಆದರೆ ಸದುದ್ದೇಶ ಅಪಘಾತಕ್ಕೀಡಾದ ವ್ಯಕ್ತಿಯ ಜೀವಕ್ಕೆ ಅಪಾಯವಾಗಲೂಬಹುದು. ಕೆಲವೊಮ್ಮೆ ಇದು ಅಂಗವಿಕಲತೆ ಉಂಟುಮಾಡಬಹುದು.
ಘಟನೆ ನಡೆದ ಸ್ಥಳದಲ್ಲಿ ಇರುವವರು ಮಾಡಬಹುದಾದ ಕೆಲಸವೆಂದರೆ 999 ಕರೆ ಮಾಡುವುದಾಗಿದೆ. ಆಂಬ್ಯುಲೆನ್ಸ್ ಎಂಟು ನಿಮಿಷಗಳೊಳಗೆ ತಲುಪಲಿದೆ. ಪ್ರಾಥಮಿಕ ಆರೈಕೆಯಲ್ಲಿ ತರಬೇತಿ ಪಡೆದವರು ಕೂಡ ಕಾರ್ಯಾಚರಣಾ ಕೋಣೆಗೆ ಮಾಹಿತಿಯನ್ನು ಒದಗಿಸಬೇಕು ಎಂಬುದಾಗಿದೆ ಕಾನೂನು. ಗಾಯಗೊಂಡ ಜನರನ್ನು ಅಪಘಾತಕ್ಕೀಡಾದ ವಾಹನದಿಂದ ಹೊರಗೆಳೆಯುವುದರಿಂದ ಮತ್ತಷ್ಟು ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಖಲೀಫಾ ಬಿನ್ ದಾರಾಯಿ ಹೇಳಿದರು.















ಇನ್ನಷ್ಟು ಸುದ್ದಿಗಳು
ಹೊರ್ಮುಜ್ ದಿಗ್ಬಂಧನ: ‘ಎಡವಟ್ಟು ಮಾಡಬೇಡಿ’- ಅಮೆರಿಕಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ
ಹಜ್ ಸೀಸನ್: ಮಕ್ಕಾ ಪ್ರವೇಶದ ಅನುಮತಿ ಪತ್ರ ವಿತರಣೆ ಆರಂಭ
ಗಲ್ಫ್ ವಲಯದಲ್ಲಿ ಶಾಂತಿಯ ಹೊಸ ಪರ್ವ – ಕದನ ವಿರಾಮ ನಿರ್ಧಾರಕ್ಕೆ ಜಿಸಿಸಿ ಪೂರ್ಣ ಬೆಂಬಲ
ಬಹ್ರೇನ್ ವೈಮಾನಿಕ ಮಾರ್ಗ ಮುಕ್ತ- ವಿಮಾನಯಾನ ಪುನಾರಂಭಕ್ಕೆ ಹಸಿರು ನಿಶಾನೆ
ದಾಳಿಯ ಭೀತಿ: ಸೌದಿ-ಬಹ್ರೇನ್ ‘ಕಾಸ್ವೇ’ ಬಂದ್- ಸಂಚಾರ ಸಂಪೂರ್ಣ ಸ್ಥಗಿತ
ಸೌದಿ ಅರೇಬಿಯಾ: ಇನ್ನೂ 69 ಹುದ್ದೆಗಳಲ್ಲಿ ಶೇ.100 ಸ್ವದೇಶೀಕರಣ ಜಾರಿ
ಸೌದಿ: ನಾಳೆಯಿಂದ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ಇರಾನ್ ದಾಳಿ; ವಿಶ್ವದ ಅತಿದೊಡ್ಡ ‘ಎಮಿರೇಟ್ಸ್ ಗ್ಲೋಬಲ್ ಅಲ್ಯೂಮಿನಿಯಂ’ ಕಾರ್ಯಾಚರಣೆ ಸ್ಥಗಿತ
ಹಜ್-ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಪವಿತ್ರ ಮಕ್ಕಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ
ಚಾಲನೆ ವೇಳೆ ತಿಂಡಿ ಮತ್ತು ಮೇಕಪ್ಗೆ ಬ್ರೇಕ್- ಸೌದಿ ಸಂಚಾರಿ ವಿಭಾಗದ ಕಟ್ಟುನಿಟ್ಟಿನ ಸೂಚನೆ