ದುಬೈ: ಅಪಘಾತ ಸ್ಥಳದಲ್ಲಿ ಜನಸಮೂಹ ರಕ್ಷಾ ಕಾರ್ಯಾಚರಣೆ ನಡೆಸುವುದು ವಿಪರೀತ ಫಲವನ್ನು ನೀಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಇದು ತುರ್ತು ರಕ್ಷಣಾ ವಿಭಾಗ ಮಾಡಬೇಕಾದ ಕಾರ್ಯವಾಗಿದೆ. ಅದಲ್ಲದಿದ್ದರೆ ಜೀವನ ರಕ್ಷಾ ತರಬೇತಿ ಪಡೆದ ವ್ಯಕ್ತಿಯಾಗಿರಬೇಕು ಎಂದು ದುಬೈ ಆ್ಯಂಬುಲೆನ್ಸ್ ಸರ್ವೀಸ್ ಕಾರ್ಪೊರೇಷನ್ ನಿರ್ದೇಶಕ ಖಲೀಫಾ ಬಿನ್ ದಾರಾಯಿ ಗಮನಸೆಳೆದಿದ್ದಾರೆ. ಜಿವನ ಉಳಿಸಿಕೊಳ್ಳುವುದು ಮಾನವ ಸ್ವಭಾವವಾಗಿದೆ. ಆದರೆ ಸದುದ್ದೇಶ ಅಪಘಾತಕ್ಕೀಡಾದ ವ್ಯಕ್ತಿಯ ಜೀವಕ್ಕೆ ಅಪಾಯವಾಗಲೂಬಹುದು. ಕೆಲವೊಮ್ಮೆ ಇದು ಅಂಗವಿಕಲತೆ ಉಂಟುಮಾಡಬಹುದು.
ಘಟನೆ ನಡೆದ ಸ್ಥಳದಲ್ಲಿ ಇರುವವರು ಮಾಡಬಹುದಾದ ಕೆಲಸವೆಂದರೆ 999 ಕರೆ ಮಾಡುವುದಾಗಿದೆ. ಆಂಬ್ಯುಲೆನ್ಸ್ ಎಂಟು ನಿಮಿಷಗಳೊಳಗೆ ತಲುಪಲಿದೆ. ಪ್ರಾಥಮಿಕ ಆರೈಕೆಯಲ್ಲಿ ತರಬೇತಿ ಪಡೆದವರು ಕೂಡ ಕಾರ್ಯಾಚರಣಾ ಕೋಣೆಗೆ ಮಾಹಿತಿಯನ್ನು ಒದಗಿಸಬೇಕು ಎಂಬುದಾಗಿದೆ ಕಾನೂನು. ಗಾಯಗೊಂಡ ಜನರನ್ನು ಅಪಘಾತಕ್ಕೀಡಾದ ವಾಹನದಿಂದ ಹೊರಗೆಳೆಯುವುದರಿಂದ ಮತ್ತಷ್ಟು ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಖಲೀಫಾ ಬಿನ್ ದಾರಾಯಿ ಹೇಳಿದರು.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ