ಸುಳ್ಯ:- ಕೊಡಿಯಾಲ ಗ್ರಾಮದ ಮಾಲೆಂಗ್ರಿ ಯುವಕರ ವಾಟ್ಸಪ್ ಗ್ರೂಪ್ ವತಿಯಿಂದ ಸತತ 11ನೇ ವರ್ಷದ ರಮಳಾನ್ ಕಿಟ್ ವಿತರಣೆಯು, 9-3-25 (ಆದಿತ್ಯವಾರ) ಮಾಲೆಂಗ್ರಿ ಮಸೀದಿಯ ಖತೀಬರಾದ ಅಬ್ಬುರ್ರಹಮಾನ್ ಅಹ್ಸನಿ ಉಸ್ತಾದರ ಅದ್ಯಕ್ಷತೆಯಲ್ಲಿ, ಹಸೈನಾರ್ ಮುಸ್ಲಿಯಾರ್ ಉಸ್ತಾದರ ದುವಾದೂಂದಿಗೆ ವಿತರಿಸಲಾಯಿತು.

ಹಲವಾರು ವರ್ಷಗಳಿಂದ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಯುವಕರ ಸಂಘವು, ಈ ವರ್ಷವೂ ಕೂಡ ಬಡತನ ರೇಕೆಗಿಂತ ಕೆಳಗಿನ ಸುಮಾರು 28ರಷ್ಟು ಬಡ ಕುಟುಂಬಗಳಿಗೆ ರಮಳಾನ್ ಕಿಟ್ ನೀಡಿ ಗಮನಸೆಳೆಯಿತು.
ಶಾಫಿ ಬಿ.ಯಂ ರ ಸಾರಥ್ಯದಲ್ಲಿ ರಚನೆಗೂಂಡ ‘ಮಾಲೆಂಗ್ರಿ ಪ್ರೆಂಡ್ಸ್ ವಾಟ್ಸಪ್ ಗ್ರೂಪ್’ ಪ್ರತೀ ವರ್ಷವು ಹಲವಾರು ಜನಸ್ನೇಹಿ ಕಾರ್ಯಕ್ರಮಗಲ್ಲಿ ಮಾಲೆಂಗ್ರಿ ಯುವಕರ ಸಹಾಯದಿಂದ ಭಾಗವಹಿಸುತ್ತಾ ಬಂದಿದೆ.
ವರದಿ:- ಮನ್ಸೂರ್ ಬೆಳ್ಳಾರೆ
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್