ಶಾರ್ಜಾ :– ಕೆಸಿಎಫ್ ಸಂಘಟನಾ ಸದಸತ್ವ ಅಭಿಯಾನದ ಭಾಗವಾಗಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಕೆಸಿಎಫ್ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ನೇತಾರರು ಅಭಿನಂದಿಸಿದರು.

ಸೆಕ್ಟರ್ ಅಧ್ಯಕ್ಷರಾದ ನಿಝಾಮುದ್ದೀನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ , ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಕೌಂಸಿಲ್ ನೇತಾರರನ್ನೊಳಗೊಂಡ ಸರ್ವರನ್ನು ಸ್ವಾಗತಿಸಿದರು. ಮತ್ತು ಸೆಕ್ಟರ್ ವತಿಯಿಂದ ಹೂ ಗುಚ್ಛವನ್ನು ನೀಡಿ ಸ್ವಾಗತಿಸಲಾಯಿತು.
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕೆಸಿಎಫ್ ಸದಸತ್ವ ಅಭಿಯಾನದ ಭಾಗವಾಗಿ ಯುಎಯಿಯಲ್ಲಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ನಡೆಸಿದ ಸದಸ್ಯತ್ವ ಅಭಿಯಾನ ರಾಷ್ಟ್ರೀಯ ಮಟ್ಟದಲ್ಲಿ ನೇತಾರರ ಪ್ರಶಂಸೆಗೆ ಪಾತ್ರವಾಗಿ, ಅಭಿನಂಧಿಸಲೆಂದೇ ಹಿರಿಯ ಸಂಘಟನಾ ನೇತಾರರು ಬೇಟಿ ಕೊಟ್ಟಿರುವುದು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ.
IC ಪ್ರಧಾನ ಕಾರ್ದರ್ಶಿ PH ಅಬ್ಧುಲ್ ಹಮೀದ್, ಅಬ್ಧುಲ್ ಹಮೀದ್ ಸಅದಿ ಈಶ್ವರಮಮಂಗಿಲ, ಅಬ್ಧುಲ್ ಕರೀಂ ಮುಸ್ಲಿಯಾರ್ ಕರಾಯ, ರಾಷ್ಟ್ರೀಯ ನೇತಾರರಾದ kh ಮುಹಮ್ಮದ್ ಕುಂಞಿ ಸಖಾಫಿ, ಅಬ್ಧುಲ್ ಹಕೀಂ ತುರ್ಕಳಿಕೆ, ಇಬ್ರಾಹಿಂ ಹಾಜಿ ಬ್ರೈಟ್, ಅಬ್ಧುಲ್ಲ ಹಾಜಿ ನಲ್ಕ, ಅಬೂಸ್ವಾಲಿಹ್ ಸಖಾಫಿ ಇನೋಳಿ, ಶಾರ್ಝಾ ಝೋನ್ ಅಧ್ಯಕ್ಷರಾದ ಮುಹಮ್ಮದ್ ರಫೀಖ್ ಮುಸ್ಲಿಯಾರ್ ತೆಕ್ಕಾರ್, ಶರೀಫ್ ಸಾಲೆತ್ತೂರು, ತಾಜುದ್ದೀನ್ ಅಮ್ಮುಂಜೆ, ಅಬ್ಧುಲ್ ರಹಿಮಾನ್ ಉಳ್ಳಾಲ ಮೊದಲಾದ ನೇತಾರರು ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಅಭಿನಂದಿಸಿ ಪುರಸ್ಕರಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ