ಶಾರ್ಜಾ :– ಕೆಸಿಎಫ್ ಸಂಘಟನಾ ಸದಸತ್ವ ಅಭಿಯಾನದ ಭಾಗವಾಗಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಕೆಸಿಎಫ್ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ನೇತಾರರು ಅಭಿನಂದಿಸಿದರು.

ಸೆಕ್ಟರ್ ಅಧ್ಯಕ್ಷರಾದ ನಿಝಾಮುದ್ದೀನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ , ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಕೌಂಸಿಲ್ ನೇತಾರರನ್ನೊಳಗೊಂಡ ಸರ್ವರನ್ನು ಸ್ವಾಗತಿಸಿದರು. ಮತ್ತು ಸೆಕ್ಟರ್ ವತಿಯಿಂದ ಹೂ ಗುಚ್ಛವನ್ನು ನೀಡಿ ಸ್ವಾಗತಿಸಲಾಯಿತು.
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕೆಸಿಎಫ್ ಸದಸತ್ವ ಅಭಿಯಾನದ ಭಾಗವಾಗಿ ಯುಎಯಿಯಲ್ಲಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ನಡೆಸಿದ ಸದಸ್ಯತ್ವ ಅಭಿಯಾನ ರಾಷ್ಟ್ರೀಯ ಮಟ್ಟದಲ್ಲಿ ನೇತಾರರ ಪ್ರಶಂಸೆಗೆ ಪಾತ್ರವಾಗಿ, ಅಭಿನಂಧಿಸಲೆಂದೇ ಹಿರಿಯ ಸಂಘಟನಾ ನೇತಾರರು ಬೇಟಿ ಕೊಟ್ಟಿರುವುದು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ.
IC ಪ್ರಧಾನ ಕಾರ್ದರ್ಶಿ PH ಅಬ್ಧುಲ್ ಹಮೀದ್, ಅಬ್ಧುಲ್ ಹಮೀದ್ ಸಅದಿ ಈಶ್ವರಮಮಂಗಿಲ, ಅಬ್ಧುಲ್ ಕರೀಂ ಮುಸ್ಲಿಯಾರ್ ಕರಾಯ, ರಾಷ್ಟ್ರೀಯ ನೇತಾರರಾದ kh ಮುಹಮ್ಮದ್ ಕುಂಞಿ ಸಖಾಫಿ, ಅಬ್ಧುಲ್ ಹಕೀಂ ತುರ್ಕಳಿಕೆ, ಇಬ್ರಾಹಿಂ ಹಾಜಿ ಬ್ರೈಟ್, ಅಬ್ಧುಲ್ಲ ಹಾಜಿ ನಲ್ಕ, ಅಬೂಸ್ವಾಲಿಹ್ ಸಖಾಫಿ ಇನೋಳಿ, ಶಾರ್ಝಾ ಝೋನ್ ಅಧ್ಯಕ್ಷರಾದ ಮುಹಮ್ಮದ್ ರಫೀಖ್ ಮುಸ್ಲಿಯಾರ್ ತೆಕ್ಕಾರ್, ಶರೀಫ್ ಸಾಲೆತ್ತೂರು, ತಾಜುದ್ದೀನ್ ಅಮ್ಮುಂಜೆ, ಅಬ್ಧುಲ್ ರಹಿಮಾನ್ ಉಳ್ಳಾಲ ಮೊದಲಾದ ನೇತಾರರು ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಅಭಿನಂದಿಸಿ ಪುರಸ್ಕರಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ