ಕೆಸಿಎಫ್ ಬಹರೈನ್ ಗುದೈಬಿಯಾ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಶಿಹಾಬುದ್ದೀನ್ ಉಸ್ತಾದ್ ಪರಪ್ಪ ಅವರ ಅಧ್ಯಕ್ಷತೆಯಲ್ಲಿ ಗುದೈಬಿಯಾ ಕೆಸಿಎಫ್ ಸೆಂಟರಿನಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಶಿಹಾಬ್ ಉಸ್ತಾದ್ ಪರಪ್ಪ
ಪ್ರಧಾನ ಕಾರ್ಯದರ್ಶಿ: ಮಜೀದ್ ಪೈಂಬಚ್ಚಾಲ್
ಕೋಶಾಧಿಕಾರಿ:
ಅಶ್ರಫ್ ಕಾಂಜರಕಟ್ಟೆ
ಉಪಾಧ್ಯಕ್ಷರು: ಮೂಸಾ ಪೈಂಬಚ್ಚಾಲ್
ಸಂಘಟನಾ ಕಾರ್ಯದರ್ಶಿ: ಅಬ್ದುಲ್ ಜಬ್ಬಾರ್ ಗೂಡಿನಬಳಿ
ಶಿಕ್ಷಣ ಕಾರ್ಯದರ್ಶಿ: ಮುಹಮ್ಮದ್ ಅಲಿ ವೇಣೂರು
ಸಾಂತ್ವನ ಕಾರ್ಯದರ್ಶಿ: ಝಕರಿಯಾ ಎಣ್ಮೂರು
ಪಬ್ಲಿಕೇಶನ್ ಕಾರ್ಯದರ್ಶಿ: ನಿಝಾಂ ಟಿ.ಎಂ.
ಇಹ್ಸಾನ್ ಕಾರ್ಯದರ್ಶಿ: ರಾಝಿಕ್ ಅಡ್ಯಾರ್
ಆಡಳಿತ ಮಂಡಳಿ ಕಾರ್ಯದರ್ಶಿ: ನಾಸಿರ್ ಬೆಳ್ಳಾರೆ
ಕಾರ್ಯಕಾರಿ ಸಮಿತಿಯ ಸದಸ್ಯರು
ಟಿ.ಎಂ. ಉಸ್ತಾದ್
ಮಜೀದ್ ಮಾದಾಪುರ
ಫಕ್ರುದ್ದೀನ್ ಹಾಜಿ ಸುಳ್ಯ
ಫಕ್ರುದ್ದೀನ್ ಹಾಜಿ ಕೆ.ಜಿ.
ಸೂಫಿ ಪೈಂಬಚ್ಚಾಲ್
ಅನ್ಸಾರ್ ಬಜ್ಪೆ
ಸಿದ್ದೀಖ್ ಎಣ್ಮೂರು
ಅಬ್ದುಲ್ಲಾ ಅಲವೀ
ಆಸಿಫ್ ಮರಿಕ್ಕಳ
ಸುಹೈಲ್ ಪೈಂಬಚ್ಚಾಲ್
ಮುಹಮ್ಮದ್ ಸುಳ್ಯ
ಇರ್ಷಾದ್ ಬಂದರು
ಮಹ್’ಶೂಕ್ ಕೆಸಿ ರೋಡ್
ಮುಹ್ಯುದ್ದೀನ್ ಕುಂಬ್ಳೆ
ಇವರನ್ನು ನೇಮಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕರಾದ ಹಾರಿಸ್ ಸಂಪ್ಯ, ಸೂಫಿ ಪೈಂಬಚ್ಚಾಲ್, ಮಜೀದ್ ಮಾದಾಪುರ ರವರು ನೂತನ ಸಮಿತಿಗೆ ಶುಭ ಹಾರೈಸಿದರು.
ಅಸ್ಮಾವುಲ್ ಹುಸ್ನಾ, ಬದ್ರಿಯತ್ ಹಾಗೂ ಪ್ರಾರ್ಥನೆಗೆ ಶಿಹಾಬ್ ಉಸ್ತಾದ್ ನೇತೃತ್ವ ನೀಡಿದರು.
R.O. ಆಫೀಸರಾಗಿ ಆಗಮಿಸಿದ ಖಲಂದರ್ ಉಸ್ತಾದ್ ಹಾಗೂ ಹನೀಫ್ ಕಿನ್ಯ ರವರು ನೂತನ ಸಮಿತಿಯನ್ನು ಆಯ್ಕೆ ಮಾಡಿದರು.
ಮುಹಮ್ಮದ್ ಅಲಿ ವೇಣೂರು ಸ್ವಾಗತಿಸಿ, ಮಜೀದ್ ಪೈಂಬಚ್ಚಾಲ್ ಧನ್ಯವಾದ ಸಮರ್ಪಿಸಿದರು. ಸಿದ್ದೀಖ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್