ಕೆಸಿಎಫ್ ಬಹರೈನ್ ಗುದೈಬಿಯಾ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಶಿಹಾಬುದ್ದೀನ್ ಉಸ್ತಾದ್ ಪರಪ್ಪ ಅವರ ಅಧ್ಯಕ್ಷತೆಯಲ್ಲಿ ಗುದೈಬಿಯಾ ಕೆಸಿಎಫ್ ಸೆಂಟರಿನಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಶಿಹಾಬ್ ಉಸ್ತಾದ್ ಪರಪ್ಪ
ಪ್ರಧಾನ ಕಾರ್ಯದರ್ಶಿ: ಮಜೀದ್ ಪೈಂಬಚ್ಚಾಲ್
ಕೋಶಾಧಿಕಾರಿ:
ಅಶ್ರಫ್ ಕಾಂಜರಕಟ್ಟೆ
ಉಪಾಧ್ಯಕ್ಷರು: ಮೂಸಾ ಪೈಂಬಚ್ಚಾಲ್
ಸಂಘಟನಾ ಕಾರ್ಯದರ್ಶಿ: ಅಬ್ದುಲ್ ಜಬ್ಬಾರ್ ಗೂಡಿನಬಳಿ
ಶಿಕ್ಷಣ ಕಾರ್ಯದರ್ಶಿ: ಮುಹಮ್ಮದ್ ಅಲಿ ವೇಣೂರು
ಸಾಂತ್ವನ ಕಾರ್ಯದರ್ಶಿ: ಝಕರಿಯಾ ಎಣ್ಮೂರು
ಪಬ್ಲಿಕೇಶನ್ ಕಾರ್ಯದರ್ಶಿ: ನಿಝಾಂ ಟಿ.ಎಂ.
ಇಹ್ಸಾನ್ ಕಾರ್ಯದರ್ಶಿ: ರಾಝಿಕ್ ಅಡ್ಯಾರ್
ಆಡಳಿತ ಮಂಡಳಿ ಕಾರ್ಯದರ್ಶಿ: ನಾಸಿರ್ ಬೆಳ್ಳಾರೆ
ಕಾರ್ಯಕಾರಿ ಸಮಿತಿಯ ಸದಸ್ಯರು
ಟಿ.ಎಂ. ಉಸ್ತಾದ್
ಮಜೀದ್ ಮಾದಾಪುರ
ಫಕ್ರುದ್ದೀನ್ ಹಾಜಿ ಸುಳ್ಯ
ಫಕ್ರುದ್ದೀನ್ ಹಾಜಿ ಕೆ.ಜಿ.
ಸೂಫಿ ಪೈಂಬಚ್ಚಾಲ್
ಅನ್ಸಾರ್ ಬಜ್ಪೆ
ಸಿದ್ದೀಖ್ ಎಣ್ಮೂರು
ಅಬ್ದುಲ್ಲಾ ಅಲವೀ
ಆಸಿಫ್ ಮರಿಕ್ಕಳ
ಸುಹೈಲ್ ಪೈಂಬಚ್ಚಾಲ್
ಮುಹಮ್ಮದ್ ಸುಳ್ಯ
ಇರ್ಷಾದ್ ಬಂದರು
ಮಹ್’ಶೂಕ್ ಕೆಸಿ ರೋಡ್
ಮುಹ್ಯುದ್ದೀನ್ ಕುಂಬ್ಳೆ
ಇವರನ್ನು ನೇಮಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕರಾದ ಹಾರಿಸ್ ಸಂಪ್ಯ, ಸೂಫಿ ಪೈಂಬಚ್ಚಾಲ್, ಮಜೀದ್ ಮಾದಾಪುರ ರವರು ನೂತನ ಸಮಿತಿಗೆ ಶುಭ ಹಾರೈಸಿದರು.
ಅಸ್ಮಾವುಲ್ ಹುಸ್ನಾ, ಬದ್ರಿಯತ್ ಹಾಗೂ ಪ್ರಾರ್ಥನೆಗೆ ಶಿಹಾಬ್ ಉಸ್ತಾದ್ ನೇತೃತ್ವ ನೀಡಿದರು.
R.O. ಆಫೀಸರಾಗಿ ಆಗಮಿಸಿದ ಖಲಂದರ್ ಉಸ್ತಾದ್ ಹಾಗೂ ಹನೀಫ್ ಕಿನ್ಯ ರವರು ನೂತನ ಸಮಿತಿಯನ್ನು ಆಯ್ಕೆ ಮಾಡಿದರು.
ಮುಹಮ್ಮದ್ ಅಲಿ ವೇಣೂರು ಸ್ವಾಗತಿಸಿ, ಮಜೀದ್ ಪೈಂಬಚ್ಚಾಲ್ ಧನ್ಯವಾದ ಸಮರ್ಪಿಸಿದರು. ಸಿದ್ದೀಖ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?