ಅಶ್ರಫ್ ಕಿನಾರ ಮಂಗಳೂರು
ಉಪಾಧ್ಯಕ್ಷ ರು ದಕ ಜಿಲ್ಲಾ ವಕ್ಪ್ ಸಲಹಾ ಸಮಿತಿ
ಮಾನ್ಯ ಪ್ರತಿಯೊಂದು ಸಂಘ ಸಂಸ್ಥೆಗಳು ಚಿಂತಿಸಬೇಕಾದ ಅನಿವಾರ್ಯ ಸಂದರ್ಭ ಲೋಕಸಭೆ ಚುಣಾವನೆಯಲ್ಲಿ ನಮ್ಮ ಭಾರತದ ಜಾತ್ಯತೀತ, ಶಾಂತಿ , ಸೌಹಾರ್ದತೆ ಪ್ರಜಾಪ್ರಭುತ್ವ ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ, ತಿಳುವಳಿಕೆ ಇಲ್ಲದೆ ರಾಜಕೀಯ ದಾಹದಲ್ಲಿ ಮುಳುಗಿ ಜಾತಿ , ಜಾತಿ ಮದ್ಯೆ ನಡೆಯುವ ಎಲ್ಲಾ ಸಂಘರ್ಷ ಕ್ಕೆ ಸಂಘ ಸಂಸ್ಥೆಗಳ ಮೂಲಕ ಒಂದು ಪೂರ್ಣ ವಿರಾಮ ಹಾಕುವಂತಾಗಬೇಕು, ಅದಕ್ಕೆ ಸೂಕ್ತ ಸಂದರ್ಭವೊಂದು ಬಂದೊಗಿದೆ.
ಇಲ್ಲಿ ಈ ನಾಡಿನ ಏಳಿಗೆಗಾಗಿ ಮೇಲಿನ ವಿಷಯಗಳಲ್ಲಿ ಯಾರು ಸಮಾಜಕ್ಕೆ ದೇಶಕ್ಕೆ ಭದ್ರ ಬುನಾದಿ ಹಾಕುವ ಅಭ್ಯರ್ಥಿಗಳಿದ್ದಾರಾ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ. ನಮ್ಮ ಮೌನ ಅನ್ಯಾಯ , ದೇಶದ ನಾಶಕ್ಕೆ ಕಾರಣವಾಗಬಾರದು. ಆದುದರಿಂದ ಪ್ರತಿಯೊಂದು ಸಂಘ ಸಂಸ್ಥೆಗಳ ಘಟಕಗಳು ನಿಮ್ಮ ಮೊಹಲ್ಲದಲ್ಲಿ 100% ಮತದಾನವಾಗುವಂತೆ ನೋಡಿಕೊಳ್ಳಿ, ಮತದಾನದಂದು ನಿಮ್ಮ ಪ್ರತಿಯೊಂದು ಏರಿಯಕ್ಕೂ ತಂಡವನ್ನು ರಚಿಸಿ ಮತದಾರ ಪಟ್ಟಿ ಯಲ್ಲಿ ಯಾರು ಬಾಕಿಯಾಗದಂತೆ ನೋಡಿಕೊಳ್ಳಿ,. ಈ ದೇಶದ ಉಳಿವಿಗಾಗಿ ಶ್ರಮಿಸಬೇಕಾದ ಅಭ್ಯರ್ಥಿ ಗಳ ಗೆಲುವಿಗಾಗಿ ಶ್ರಮಿಸಿ.
ಆದುದರಿಂದ ಪ್ರತಿಯೊಂದು ಜಮಾಅತ್ ಕಮಿಟಿಗಳು ನಾಡಿನ ಸರ್ವ ಸಂಘಸಂಸ್ಥೆಗಳುಉಳಿದ ಬೆರಳೆಣಿಕೆಯಷ್ಟು ದಿನಗಳಲ್ಲಿ ಸಂಪೂರ್ಣ ಭಾಗಿಯಾಗೋಣ.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ