ಯುಎಇ: ಜಿಸಿಸಿ ಗಲ್ಫ್ ಕಮಿಟಿ ಇದರ ವಾರ್ಷಕ ಮಹಾಸಭೆಯು ಆದಿತ್ಯವಾರ ಸಂಜೆ ಯುಎಈ ಸಮಯ 9:30 ಕ್ಕೆ ಆನ್ಲೈನ್ ನಲ್ಲಿ ನಡೆಯಿತು.
ಕಮಿಟಿ ಅಧ್ಯಕ್ಷರಾದ ಅಶ್ರಫ್ ಜೀರ್ಮುಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಿದ್ದೀಕ್ ಅಮ್ಜದಿ ಉಸ್ತಾದ್ ಮೆತ್ತಡ್ಕ ರವರು ದುಆದ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಬಶೀರ್ ಗೂಡಂಗಡಿ ಇವರು ಉಧ್ಘಾಟಿಸಿದರು.
ವರದಿ ಮತ್ತು ಲೆಕ್ಕಪತ್ರಲನ್ನು ಕಾರ್ಯದರ್ಶಿ ನೌಷಾದ್ ದೊಡ್ಡಂಗಡಿಯವರು ವಾಚಿಸಿದರು.
ನಂತರ ನಡೆದ ಸಭೆಯಲ್ಲಿ 2024 -25 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಬಶೀರ್ ಗೂಡಂಗಡಿ ಯುಎಈ ಸಲಹಾ ಸಮಿತಿ ಸದಸ್ಯರಾಗಿ ಹಸೈನಾರ್ ಗೂಡಂಗಡಿ ಒಮಾನ್, ಸಿದ್ದೀಕ್ ಅಮ್ಜದಿ ಮತ್ತಡ್ಕ ಯುಎಈ. ಉಪಾಧ್ಯಕ್ಷರಾಗಿ ಇರ್ಷಾದ್ ತಳೂರು ಕೆಎಸ್ಎ, ಪ್ರ.ಕಾರ್ಯದರ್ಶಿಯಾಗಿ ಶಫೀಕ್ ಮೇಲೆಬೈಲು ಒಮಾನ್, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ದೊಡ್ಡಂಗಡಿ ಕತಾರ್, ಕೋಶಾಧಿಕಾರಿಯಾಗಿ ಆಸಿಫ್ ಪಳ್ಳಿಕ್ಕಲ್ ಕುವೈಟ್, ಹಾಗೂ ಮೀಡಿಯಾ & ಹೆಲ್ಪ್ ವಿಂಗ್ ಕನ್ವಿನರ್ ಆಗಿ ರಶೀದ್ ಎಲಿಮಲೆ ಒಮಾನ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಲೀಲ್ ಗೂಡಂಗಡಿ ಒಮಾನ್, ಶರೀಫ್ ಮೇಲೆಬೈಲು ಕೆಎಸ್ಎ, ಇಸ್ಮಾಯೀಲ್ ಜೀರ್ಮುಕ್ಕಿ ಕುವೈಟ್, ಹಾರಿಸ್ ಪಳ್ಳಿಕ್ಕಲ್ ಒಮಾನ್, ಆಬಿದ್ ಜೀರ್ಮುಕ್ಕಿ ಒಮಾನ್, ಸಫ್ವಾನ್ ದೊಡ್ಡಂಗಡಿ ಯುಎಈ, ಫಾಯಿಝ್ ಬಟ್ರಬೈಲ್ ಕೆಎಸ್ಎ ಇವರುಗಳನ್ನು ಆರಿಸಲಾಯಿತು.
ನೌಷಾದ್ ದೊಡ್ಡಂಗಡಿ ಸ್ವಾಗತಿಸಿ ಶಫೀಕ್ ಮೇಲೆಬೈಲು ವಂಧಿಸಿದರು.
















ಇನ್ನಷ್ಟು ಸುದ್ದಿಗಳು
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ
ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ