ಯುಎಇ: ಜಿಸಿಸಿ ಗಲ್ಫ್ ಕಮಿಟಿ ಇದರ ವಾರ್ಷಕ ಮಹಾಸಭೆಯು ಆದಿತ್ಯವಾರ ಸಂಜೆ ಯುಎಈ ಸಮಯ 9:30 ಕ್ಕೆ ಆನ್ಲೈನ್ ನಲ್ಲಿ ನಡೆಯಿತು.
ಕಮಿಟಿ ಅಧ್ಯಕ್ಷರಾದ ಅಶ್ರಫ್ ಜೀರ್ಮುಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಿದ್ದೀಕ್ ಅಮ್ಜದಿ ಉಸ್ತಾದ್ ಮೆತ್ತಡ್ಕ ರವರು ದುಆದ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಬಶೀರ್ ಗೂಡಂಗಡಿ ಇವರು ಉಧ್ಘಾಟಿಸಿದರು.
ವರದಿ ಮತ್ತು ಲೆಕ್ಕಪತ್ರಲನ್ನು ಕಾರ್ಯದರ್ಶಿ ನೌಷಾದ್ ದೊಡ್ಡಂಗಡಿಯವರು ವಾಚಿಸಿದರು.
ನಂತರ ನಡೆದ ಸಭೆಯಲ್ಲಿ 2024 -25 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಬಶೀರ್ ಗೂಡಂಗಡಿ ಯುಎಈ ಸಲಹಾ ಸಮಿತಿ ಸದಸ್ಯರಾಗಿ ಹಸೈನಾರ್ ಗೂಡಂಗಡಿ ಒಮಾನ್, ಸಿದ್ದೀಕ್ ಅಮ್ಜದಿ ಮತ್ತಡ್ಕ ಯುಎಈ. ಉಪಾಧ್ಯಕ್ಷರಾಗಿ ಇರ್ಷಾದ್ ತಳೂರು ಕೆಎಸ್ಎ, ಪ್ರ.ಕಾರ್ಯದರ್ಶಿಯಾಗಿ ಶಫೀಕ್ ಮೇಲೆಬೈಲು ಒಮಾನ್, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ದೊಡ್ಡಂಗಡಿ ಕತಾರ್, ಕೋಶಾಧಿಕಾರಿಯಾಗಿ ಆಸಿಫ್ ಪಳ್ಳಿಕ್ಕಲ್ ಕುವೈಟ್, ಹಾಗೂ ಮೀಡಿಯಾ & ಹೆಲ್ಪ್ ವಿಂಗ್ ಕನ್ವಿನರ್ ಆಗಿ ರಶೀದ್ ಎಲಿಮಲೆ ಒಮಾನ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಲೀಲ್ ಗೂಡಂಗಡಿ ಒಮಾನ್, ಶರೀಫ್ ಮೇಲೆಬೈಲು ಕೆಎಸ್ಎ, ಇಸ್ಮಾಯೀಲ್ ಜೀರ್ಮುಕ್ಕಿ ಕುವೈಟ್, ಹಾರಿಸ್ ಪಳ್ಳಿಕ್ಕಲ್ ಒಮಾನ್, ಆಬಿದ್ ಜೀರ್ಮುಕ್ಕಿ ಒಮಾನ್, ಸಫ್ವಾನ್ ದೊಡ್ಡಂಗಡಿ ಯುಎಈ, ಫಾಯಿಝ್ ಬಟ್ರಬೈಲ್ ಕೆಎಸ್ಎ ಇವರುಗಳನ್ನು ಆರಿಸಲಾಯಿತು.
ನೌಷಾದ್ ದೊಡ್ಡಂಗಡಿ ಸ್ವಾಗತಿಸಿ ಶಫೀಕ್ ಮೇಲೆಬೈಲು ವಂಧಿಸಿದರು.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್