ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್
KCF ಫೌಂಡೇಶನ್ ಡೇ ಕಾರ್ಯಕ್ರಮದ ಯಶಸ್ವಿಗಾಗಿ ಡಿ.22 ರಂದು ಅಧ್ಯಕ್ಷರಾದ ಬಹು ಹುಸೈನ್ ಮುಸ್ಲಿಯಾರ್ ಎರುಮಾಡ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಫೆ 22 ರಂದು ನಡೆಯುವ KCF ಡೇ ಕಾರ್ಯಕ್ರಮದ ಸ್ವಾಗತ ಸಮಿತಿ ಛೇರ್ಮನ್ ಆಗಿ ಬಹು ಹುಸೈನ್ ಮುಸ್ಲಿಯಾರ್, ವೈಸ್ ಛೇರ್ಮನ್ ಉಮರ್ ಝುಹುರಿ, ಮುಖ್ಯ ಸಲಹೆಗಾರರು ಬಹು ಅಬ್ದುಲ್ ರಹಿಮಾನ್ ಸಖಾಫಿ, ಕನ್ವಿನರ್ ಆಗಿ ಜನಾಬ್ ಯಾಕೂಬ್ ಕಾರ್ಕಳ, ವೈಸ್ ಕನ್ವಿನರ್ ಆಗಿ ಇಕ್ಬಾಲ್ ಕಂದಾವರ, ಫೈನಾನ್ಸ್ ಕಂಟ್ರೋಲ್ ಆಗಿ ಮೂಸಾ ಇಬ್ರಾಹಿಂ,
ಪ್ರಚಾರ ಸಮಿತಿ ಛೇರ್ಮನ್ ಆಗಿ ಬಾದುಷಾ ಸಖಾಫಿ, ಜನರಲ್ ಕನ್ವಿನರ್ ಅಬ್ದುಲ್ ಮಲಿಕ್, ಅಬ್ಬಾಸ್ ಬಲಂಜೆ, ಕಲಂದರ್ ಶಾಫಿ,ಹೈದರ್ ಉಚ್ಚಿಲ, ಸೌಕತ್ ಶಿರ್ವ, ಕ್ರೀಡಾಸಮಿತಿ ಅಧ್ಯಕ್ಷರಾಗಿ, ಇಸ್ಮಾಯಿಲ್ ಅಯಂಗೇರಿ, ಉಪಾಧ್ಯಕ್ಸರು ರಹೀಮ್ ಉಚ್ಚಿಲ್ಲ, ಸಿರಾಜ್ ಶoಠಿ ಕೊಪ್ಪ, ಉಪಹಾರ ಉಸ್ಮಾನ್ ಕೊಡಿ ಮತ್ತು ಸೆಕ್ಟರ್ ಅಧ್ಯಕ್ಷರು, ಸಾರಿಗೆ ವ್ಯವಸ್ಥೆ ಅನ್ವರ್ ಬಜ್ಪೆ, ರಾಷ್ಟ್ರೀಯ ನಾಯಕರು ಝೋನ್, ಮತ್ತು ಸೆಕ್ಟರ್ ಪದಾಧಿಕಾರಿಗಳು ಸ್ವಾಗತ ಸಮಿತಿಗೆ ಆಯ್ಕೆ ಯಾಗಿರುತ್ತಾರೆ.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ