ಮುಂಬೈ | ಎಸ್ ಎಸ್ ಎಫ್ ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೌಶಾದ್ ಆಲಂ ಮಿಸ್ಟಾಹಿ ಆಯ್ಕೆಯಾಗಿದ್ದಾರೆ. ಸಿ.ಪಿ.ಉಬೈದುಲ್ಲಾ ಸಖಾಫಿ ಪ್ರಧಾನ ಕಾರ್ಯದರ್ಶಿ. ಮುಹಮ್ಮದ್ ಶರೀಫ್ ನಿಝಾಮಿ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಲಾಯಿತು.ಮುಂಬೈನಲ್ಲಿ ನಡೆದ SSF ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಪ್ರತಿನಿಧಿ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಇತರೆ ಪದಾಧಿಕಾರಿಗಳು: ಝುಹೈರುದ್ದೀನ್ ನೂರಾನಿ, ಫಖೀಹುಲ್ ಖಮರ್ ಸಖಾಫಿ (ಉಪಾಧ್ಯಕ್ಷರು). ಮುಹಮ್ಮದ್ ಶರೀಫ್ ಬೆಂಗಳೂರು, ಮುಈನುದ್ದೀನ್ ತ್ರಿಪುರ, ಸಲ್ಮಾನ್ ಖುರ್ಷಿದ್ ಮಣಿಪುರ, ಮುಹಮ್ಮದ್ ಅಝ್ಹರ್, ಸಿ.ಎನ್.ಜಅಫರ್ ಸಾದಿಕ್, ಲತೀಫ್ ಸಅದಿ ಕರ್ನಾಟಕ, ಅಬ್ದು ರಶೀದ್ ಬರಕಾತಿ ಮಹಾರಾಷ್ಟ್ರ, ಅಹ್ಮದ್ ಶೆರಿನ್ ಕೇರಳ, ಅಬ್ದು ರಹಮಾನ್ ಬುಖಾರಿ ದೆಹಲಿ, ರವೂಫ್ ಖಾನ್ ಕರ್ನಾಟಕ, ಡಾ. ಅಬೂಬಕರ್ ಕೇರಳ, ದಿಲ್ಯಾದ್ ಜಮ್ಮು ಮತ್ತು ಕಾಶ್ಮೀರ, ಶಾಫಿ ನೂರಾನಿ ದೆಹಲಿ (ಕಾರ್ಯದರ್ಶಿಗಳು).
ಸೆಕ್ರಟರಿಯೇಟ್ ಸದಸ್ಯರು: ಖಾಝಿ ವಸೀಮ್ ಮಹಾರಾಷ್ಟ್ರ, ಸುಫಿಯಾನ್ ಸಖಾಫಿ ಕರ್ನಾಟಕ, ಮೌಲಾನಾ ತ್ವಾಹಿರ್ ಜಮ್ಮು ಮತ್ತು ಕಾಶ್ಮೀರ, ಸಯ್ಯಿದ್ ಜುಲ್ಟಿಕರ್ ಪಶ್ಚಿಮ ಬಂಗಾಳ, ಸಿದ್ದೀಕ್ ನೂರಾನಿ ಇಂದೋರ್, ಬಶೀರ್ ನಿಝಾಮಿ ಗುಜರಾತ್, ಕೆ.ಎಂ.ಮುಸ್ತಫಾ ನಈಮಿ ಕರ್ನಾಟಕ, ಶರೀಫ್ ನಿಝಾಮಿ ಮಹಾರಾಷ್ಟ್ರ, ಅಫ್ಳಲ್ ರಾಶಿದ್ ಖುತ್ಬಿ ಹೈದರಾಬಾದ್, ಜಾಬಿರ್ ಸಖಾಫಿ, ಫಝಲುರ್ರಹ್ಮಾನ್ ಜಮ್ಮು& ಕಾಶ್ಮೀರ, ಅಮೀನ್ ಅಂಡಮಾನ್ ಮುಂತಾದವರನ್ನು ಆಯ್ಕೆ ಮಾಡಲಾಗಿದೆ.

















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ