ದಮಾಮ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ವತಿಯಿಂದ ಡಿಸೆಂಬರ್ 21 ರಂದು “Family Get Together-23” ಬೃಹತ್ ಕುಟುಂಬ ಸಮ್ಮಿಲನ ನಡೆಯಲಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ, ಸ್ವಾಗತ ಸಮಿತಿ ರಚನೆಯು ಅಕ್ಟೋಬರ್ 21ರಂದು ಕೆಸಿಎಫ್ ದಮ್ಮಾಮ್ ಕಚೇರಿಯಲ್ಲಿ ಝೋನ್ ಅಧ್ಯಕ್ಷರಾದ ಫಾರೂಕ್ ಕುಪ್ಪೆಟ್ಟಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ವಾಗತ ಸಮಿತಿ ಪದಾಧಿಕಾರಿಗಳು
ಚೇರ್ಮಾನ್ : ಅಬೂಬಕರ್ ಹಾಜಿ ರೈಸ್ಕೊ
ಕನ್ವಿನರ್ : NS ಅಬ್ದುಲ್ಲಾ ಹಾಜಿ
ಫೈನಾನ್ಸ್ ಕನ್ವೀನರ್ : ನಝೀರ್ ಹಾಜಿ ಕಾಶಿಪಟ್ನ
ವೈಸ್ ಚೇರ್ಮಾನ್ : ಮುಹಮ್ಮದ್ ಮಲಬೆಟ್ಟು
J.ಕನ್ವೀನರ್ : ಅಶ್ರಫ್ ನಾವುಂದ
J.ಫೈನಾನ್ಸ್ ಕನ್ವೀನರ್ : ಇಬ್ರಾಹಿಂ ವಳವೂರು
ಕೋರ್ ಕಮೀಟಿ:
DP ಸಖಾಫಿ ಬೈತಾರ್, ಫಾರುಕ್ ಮುಸ್ಲಿಯಾರ್ ಕುಪ್ಪೆಟ್ಟಿ, ತಮೀಮ್ ಕೂಳೂರು, ಉಮರ್ ಅಲಕೆಮಜಲ್, ರಶೀದ್ ಸಖಾಫಿ, ಫೈಝಲ್ ಕೃಷ್ಣಾಪುರ, ಅಸ್ರು ಬಜ್ಪೆ, ಹಬೀಬ್ ಸಖಾಫಿ, ಬಾಷಾ ಗಂಗಾವಳಿ, ಜಲಾಲ್ ಬಾಹಸನಿ, ಕರೀಮ್ ಲತ್ವೀಫಿ, ಶರೀಫ್ ಅಲಿಕೆ, ಮನ್ಸೂರು ಪಕ್ಷಿಕೆರೆ, ಹಕೀಮ್ ಮದನಿ, ಶರೀಫ್ ಕೃಷ್ಣಾಪುರ, ಶರೀಫ್ ಕಣ್ಣಗಾರ್, ಅಮಾನ್ ಕಾಟಿಪಳ್ಳ, ಝೈನುಲ್ ಆಬಿದೀನ್, ಇಬ್ರಾಹಿಂ ಕಣ್ಣಗಾರ್, ಹಮೀದ್ ಕೈರಂಗಳ, ಇಸ್ಹಾಕ್ ಫಜೀರ್, ಅಬ್ದುಲ್ಲಾ ಪುಲಾಬೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?