ದಿನಾಂಕ 31-3-2023 ಶುಕ್ರವಾರ ಎಸ್ಸೆಸ್ಸೆಫ್ ಅಪೂರ್ವ ನಗರ ಯುನೀಟ್ ವತಿಯಿಂದ ಹೊಸಂಗಡಿಯಲ್ಲಿ ಸಾಂತ್ವನ ಭಾಗವಾಗಿ ಮೂಡಬಿದ್ರೆ ಪರಿಸರದ ಕಡುಬಡವರನ್ನು ಆಯ್ಕೆಮಾಡಿ ಅರ್ಹರಿಗೆ 50 ರಂಝಾನ್ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಮೂಡಬಿದ್ರೆ ಸರ್ಕಲ್ ಸಾಂತ್ವನ ಕಾರ್ಯದರ್ಶಿ ಬಹು ಇಕ್ಬಾಲ್ ಹನೀಫೀ ಸರ್ವರಿಗೂ ಸ್ವಾಗತಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಮೂಡುಬಿದಿರೆ ಝೋನ್ ಪ್ರ.ಕಾರ್ಯದರ್ಶಿ ಬಹು ಅಬ್ದುಲ್ ಸಲಾಂ ಮದನಿ. ಎಸ್ ವೈ ಎಸ್ ಮೂಡುಬಿದಿರೆ ಸರ್ಕಲ್ ಅಧ್ಯಕ್ಷರಾದ ಅಬ್ದುಲ್ ಬಹು ಅಬ್ದುಲ್ ಹಮೀದ್ ಸಖಾಫಿ, ಎಸ್ಸೆಸ್ಸೆಫ್ ಮೂಡುಬಿದಿರೆ ಡಿವಿಜನ್. ಉಪಾಧ್ಯಕ್ಷರಾದ ಬಹು ಫಾರೂಕ್ ಹನೀಫಿ ಬಜ್ಪೆ. ಎಸ್ಸೆಸ್ಸೆಫ್ ಮೂಡಬಿದಿರೆ ಸೆಕ್ಟರ್ ಅಧ್ಯಕ್ಷರಾದ ರಶೀದ್ ಸಖಾಫಿ ಅಲ್ ಹಿಮಾಮಿ, ಹಲವಾರು ಉಮರಾ ನಾಯಕರು ಭಾಗವಹಿಸಿದರು. ಎಸ್ಸೆಸ್ಸೆಫ್ ಮೂಡುಬಿದಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ನೂರುದ್ದೀನ್ ಗಂಟಲ್ ಕಟ್ಟೆ ಸರ್ವರಿಗೂ ಧನ್ಯವಾದವಿತ್ತರು.
ವರದಿ :
ಅಬ್ದುಲ್ ಲತೀಫ್ ಕೆರೆಬಳಿ
(ಕರ್ನಾಟಕ ಮುಸ್ಲಿಂ ಜಮಾಅತ್ ಮೂಡುಬಿದಿರೆ ಝೋನ್ ಕಾರ್ಯದರ್ಶಿ)
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ