ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಝೋನ್ ವತಿಯಿಂದ ಸಮಿತಿಯ ಬಡ ಕುಟುಂಬಗಳಿಗೆ ದಿನಾಂಕ 26/03/2023 ರಂದು ರಂಝಾನ್ ಕಿಟ್ಟ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮೂಡುಬಿದಿರೆ ಝೋನ್ ಅಧ್ಯಕ್ಷರಾದ ಜನಾಬ್ ಬದ್ರುದ್ದೀನ್ ಹಾಜಿ ಬಜಪೆ ರವರ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ಕೈಕಂಬ ಸಂಸ್ಥೆಯ ಸಾರಥಿ ಬಹು, ಬದ್ರುದ್ದೀನ್ ಅಝ್ಹರಿ ಉಸ್ತಾದ್ ರವರು ದುಆಃ ನಡೆಸಿದರು , ಮೂಡುಬಿದಿರೆ ಝೋನ್ ಉಪಾಧ್ಯಕ್ಷರಾದ ಬಹು, ಹಸನ್ ಮುಸ್ಲಿಯಾರ್ ಉಪದೇಶ ನಡೆಸಿದರು. ಮೂಡುಬಿದಿರೆ ಝೋನ್ ಉಪಾಧ್ಯಕ್ಷರುಗಳಾದ ಜನಾಬ್ ಸಿತಾರ್ ಮಹಮ್ಮದ್ ಹಾಜಿ ಕೈಕಂಬ ಹಾಗೂ ಬಹು, ರಹೀಂ ಮುಸ್ಲಿಯಾರ್ ಬಜಪೆ. ಮೂಡುಬಿದಿರೆ ಝೋನ್ ಕಾರ್ಯದರ್ಶಿಗಳಾದ. ಜನಾಬ್ ಅಬ್ದುಲ್ ಲತೀಫ್ ಕೆರೆಬಳಿ ಮೂಡುಬಿದಿರೆ ಸರ್ಕಲ್, ಜನಾಬ್ ಶೇಕ್ ಮಹಮ್ಮದ್ ಕೈಕಂಬ ಸರ್ಕಲ್, ಜನಾಬ್ ಮಹಮ್ಮದ್ ಅಮುಂಜೆ ಸರ್ಕಲ್, ಜನಾಬ್ ಅಬ್ದುಲ್ ಹಮೀದ್ ಕೊಳಂಬೆ ಬಜಪೆ ಸರ್ಕಲ್ ಉಪಸ್ಥಿತಿಯಲ್ಲಿದ್ದರು ಮೂಡಬಿದ್ರೆ ಝೋನ್ ಪ್ರಧಾನ ಕಾರ್ಯದರ್ಶಿ ಬಹು, ಸಲಾಂ ಮದನಿ ಉಸ್ತಾದ್ ಸರ್ವರಿಗೂ ಧನ್ಯವಾದವಿತ್ತರು.
ವರದಿ ಮೂಡುಬಿದಿರೆ ಝೋನ್ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೆರೆಬಳಿ ಮೂಡುಬಿದಿರೆ ಸರ್ಕಲ್
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ