janadhvani

Kannada Online News Paper

ಉತ್ತರ ಕರ್ನಾಟಕ: ರಂಝಾನ್ ಪೂರ್ವ ಸಿದ್ಧತಾ ಶಿಬಿರಕ್ಕೆ ಚಾಲನೆ

ಮಂಜೇಶ್ವರ: ಮಳ್ ಹರ್ ದಅ್ ವಾ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಖದಮುಲ್ ಮಳ್ ಹರ್ ಓಲ್ಡೀಸ್ ಫೋರಂ ಉತ್ತರ ಕರ್ನಾಟಕದಲ್ಲಿ ಹಮ್ಮಿಕೊಳ್ಳುವ ರಂಝಾನ್ ಪೂರ್ವ ಸಿದ್ಧತಾ ಶಿಬಿರವು ಮೇ.6 ರಂದು ಕೊಪ್ಪಳ ಜಿಲ್ಲೆಯ ಬಟರ್ನಾಸ್ ಪುರದಲ್ಲಿ ಚಾಲನೆಯಾಗಲಿದೆ.

ಪೂರ್ವಹ್ನ 10ಕ್ಕೆ ssf ಕರ್ನಾಟಕ ರಾಜ್ಯ ಸದಸ್ಯರಾದ ಗುಲಾಂ ಮುಹಮ್ಮದ್ ಹುಸೖೆನ್ ನೂರಿ ಉದ್ಘಾಟನೆ ಗೆಯ್ಯುವರು.