ಕುವೈತ್ ಸಿಟಿ : ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಕ್ಟೋಬರ್ 14 ರಂದು ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಆಗಸ್ಟ್ 5 ರಂದು ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಬಾದುಶ ಸಖಾಫಿ ಮಾದಪುರ ಯವರ ದುವಾದೊಂದಿಗೆ ಆರಂಭಗೊಂಡ ಸಭೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಸ್ವಾಗತ ಕೋರಿದರು.

ಮಿಲಾದ್ ಸಮಿತಿಯ ಚೇರ್ಮ್ಯಾನ್ : ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್.
ವೈಸ್ ಚೇರ್ಮ್ಯಾನ್ : ಅಬ್ಬಾಸ್ ಬಳಂಜ.
ಜನರಲ್ ಕನ್ವೀನರ್ :ಯಾಕೂಬ್ ಕಾರ್ಕಳ.
ಜೊತೆ ಕನ್ವೀನರ್ :ಸಮೀರ್ ಕೆ,ಸಿ ರೋಡ್.
ಫೈನಾನ್ಸಿಯಲ್ ಛೇರ್ಮನ್ :ಮೂಸ ಇಬ್ರಾಹಿಂ. ಕನ್ವಿನರ್ :ಇಕ್ಬಾಲ್ ಕಂದಾವರ.
ಸೊವನೀರ್ ಜಾಹಿರಾತು:
ಚೇರ್ಮ್ಯಾನ್ : ಬಾದುಶ ಸಖಾಫಿ ಮಾದಪುರ.
ಕನ್ವೀನರ್ : ಇಬ್ರಾಹಿಮ್ ವೇಣೂರ್,
ಮಾಲಿಕ್ ಸೂರಿಂಜೆ,
ವಹೀಬ್ ಕೆ.ಸಿ.ರೋಡ್.
ಮೀಡಿಯಾ ಮತ್ತು ಪ್ರಚಾರ ವಿಭಾಗ:
ಚೇರ್ಮ್ಯಾನ್ : ಮುಸ್ತಫ ಉಳ್ಳಾಲ.
ಕನ್ವೀನರ್ : ಇಸ್ಮಾಯಿಲ್ ಅಯ್ಯಂಗೇರಿ ಹಸೈನಾರ್ ಮೊಂಟೆಪದವು.
ಊಟೋಪಚಾರದ ವ್ಯವಸ್ಥೆ:
ಚೇರ್ಮ್ಯಾನ್ : ಸೌಕತ್ ಶಿರ್ವ.
ಕನ್ವೀನರ್ : ಇಬ್ರಾಹಿಂ ಕಾಯರ್.
ವೇದಿಕೆ -ಸ್ಟೇಜ್:
ಚೇರ್ಮ್ಯಾನ್ : ತೌಫೀಕ್ ಕಾರ್ಕಳ.
ಕನ್ವೀನರ್ : ಸಿರಾಜ್ ಸುಂಟಿಕೊಪ್ಪ.
ಅತಿಥಿ ಸ್ವೀಕಾರ:
ಚೇರ್ಮ್ಯಾನ್ : ಉಮರ್ ಝುಹ್ರಿ.
ಕನ್ವೀನರ್ : ಶಾಹುಲ್ ಹಮೀದ್ ಸಅದಿ ಝುಹ್ರಿ,
ಅಬ್ದುಲ್ ಲತೀಫ್ ಬಂಟ್ವಾಳ.
ವಾಹನದ ವ್ಯವಸ್ಥೆ:
ಚೇರ್ಮ್ಯಾನ್ : ಇಲ್ಯಾಸ್ ಮೊಂಟುಗೊಳಿ.
ಕನ್ವೀನರ್ : ಉಸ್ಮಾನ್ ಕೋಡಿ , ಅನ್ವರ್ ಬಜ್ಪೆ, ಹಮೀದ್ ಮೂಳೂರ್.
ಹಾಗೂ ಎಲ್ಲಾ ಝೋನ್ ಹಾಗೂ ಸೆಕ್ಟರ್ ಪದಾಧಿಕಾರಿಗಳನ್ನು ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯಲ್ಲಿ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ