ಕಾಸರಗೋಡು: ದಕ್ಷಿಣ ಕೇರಳದ ಪ್ರತಿಷ್ಠಿತ ಸಂಸ್ಥೆಯಾದ ಜಾಮಿಅ ಸಅದಿಯ್ಯ ಅರಬಿಯ್ಯ ಇದರ ಪ್ರಧಾನ ಸಂಸ್ಥೆಯಾದ ಶರೀಅತ್ ಕಾಲೇಜಿನ ಕನ್ನಡಿಗ ವಿದ್ಯಾರ್ಥಿ ಸಂಘಟನೆಯಾದ (Moks: organisation of Kannada students ) ಮಿಸ್ಬಾಹುಸ್ಸುಆದ ಕನ್ನಡ ಸಾಹಿತ್ಯ ವೇದಿಕೆ ಇದರ ವಾರ್ಷಿಕ ಮಹಾಸಭೆಯು ಬುಧವಾರ ಮಧ್ಯಾಹ್ನ ಸಅದಿಯ ಸಭಾಂಗಣಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಅದಿಯ ಪ್ರಿನ್ಸಿಪಲ್ ಮಾಣಿಕೋತ್ ಅಬ್ದುಲ್ಲಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಸ್ಮಾಯಿಲ್ ಅಲ್ ಹಾದಿ ಪಾನೂರ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಅದಿಯ ಪ್ರೊಫೆಸರ್ ಹುಸೈನ್ ಸಅದಿ ಕೆಸಿ ರೋಡ್ ಸಂಘಟನೆಯ ಅವಶ್ಯಕತೆ ಮತ್ತು ಜವಾಬ್ದಾರಿಯ ಕುರಿತು ಮಾತನಾಡಿ ನೂತನ ಸಮಿತಿಯನ್ನು ಘೋಷಿಸಿದರು.

Moks ನೂತನ ಸಮಿತಿ:
ಅಧ್ಯಕ್ಷರು: ರಫ್ತಾನ್ ಅಲ್-ಹಾದಿ ಸುರತ್ಕಲ್.
ಉಪಾಧ್ಯಕ್ಷರು: ಸಯ್ಯದ್ ನಿಝಾಮುದ್ದೀನ್ ಕೊಡಗು, ಶಿಹಾಬುದ್ದೀನ್ ಹಾಸನ.
ಪ್ರಧಾನ ಕಾರ್ಯದರ್ಶಿ: ರಊಫ್ ಎಲಿಮಲೆ
ಜೊತೆ ಕಾರ್ಯದರ್ಶಿ : ಸಯ್ಯಿದ್ ಝಕರಿಯ್ಯ ಅಲ್ ಹೈದ್ರೋಸಿ ಕೊಡಗು, ಕಾದರ್ ಸುಹೈಲ್ ಸರಳಿಕಟ್ಟೆ, ಯಾಸಿರ್ ನೆಲ್ಯಾಡಿ .
ಕೋಶಾಧಿಕಾರಿ : ನಿಝಾರ್ ಚೆನ್ನಾರ್
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ