ಮಂಗಳೂರು : ಅಕ್ಟೋಬರ್ ,ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಪ್ರತಿಭೋತ್ಸವದ ಪೋಸ್ಟರ್ ಲಾಂಚಿಂಗನ್ನು ಅಕ್ಷರ ಸಂತ ಪದ್ಮಶ್ರೀ ಗೆ ಆಯ್ಕೆಯಾದ ಸಮಾಜ ಸೇವಕ ಹರೇಕಳ ಹಾಜಬ್ಬರವರು ನೆರವೇರಿಸಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗ,ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ಪ್ರತಿಭೊತ್ಸವ ಸಮಿತಿ ಚಯರ್ಮ್ಯಾನ್ ಕೆ.ಎಂ ಮುಸ್ತಪಾ ನಈಮಿ ಹಾವೇರಿ,ಕನ್ವೀನರ್ ವಾಜಿದ್ ಹಾಸನ ಉಪಸ್ಥಿತರಿದ್ದರು.







