ಕಳೆದ ನಾಲ್ಕು ವರ್ಷಗಳಿಂದ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿರುವ ಗಲ್ಫ್ ಗೈಸ್ ಬಡಕಬೈಲ್ ಇದರ ನಾಲ್ಕನೇ ವಾರ್ಷಿಕ ಸಭೆ ಆಗಸ್ಟ್ 27ರಂದು ಮುಹಮ್ಮದ್ ಜಿಸ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಹೀಮ್ ಸಅದಿ ಕತ್ತಾರ್ ರವರ ದುಆದೊಂದಿಗೆ ಆರಂಭಿಸಿದ ಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸಮಿತಿ ನಡೆಸಿದ ಕಾರ್ಯವೈಖರಿಯ ವಿವರಣೆಗಳನ್ನು ವಿವರಿಸಲಾಯಿತು.
ತೌಹೀದ್ ಗಾಣೆಮಾರ್ ರವರ ನೇತ್ರತ್ವದಲ್ಲಿ ಈ ಕೆಳಗಿನಂತೆ 2021 – 22ನೇ ಸಾಲಿನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರು: ರಹೀಂ ಸಅದಿ ಕತ್ತಾರ್
ಅಧ್ಯಕ್ಷರು : ನಝೀರ್ ಗಾಣೆಮಾರ್
ಪ್ರ,ಕಾರ್ಯದರ್ಶಿ: ಖಲೀಲ್ ಗರ್ಗಲ್
ಕೋಶಾಧಿಕಾರಿ: ಅಝ್ವೀರ್ ಗಾಣೆಮಾರ್
ಉಪಾಧ್ಯಕ್ಷರು: ನಿಸಾರ್ ಗಾಣೆಮಾರ್
ಕಾರ್ಯದರ್ಶಿ: ತೌಸೀಫ್ ಗಾಣೆಮಾರ್
ಸಲಹೆಗಾರರು:
1. ಹಾಫಿಲ್ ಹೈದರ್ ಫಾಳಿಲಿ
2. ಉಸ್ಮಾನ್ ಜುಬೈಲ್
ಮಾಧ್ಯಮ ವಿಭಾಗ:
1. ಹಂಝ ಜಿಸ್ತಿ
2. ಖಲೀಲ್ ಬಡಕಬೈಲ್
ಸಾಂತ್ವನ ವಿಭಾಗ:
1. ಅಶ್ರಫ್ ದುಬೈ
2. ತೌಹೀದ್ ಗಾಣೆಮಾರ್
ಲೆಕ್ಕಪರಿಶೋಧಕ: ಇರ್ಶಾದ್ ಬಡಕಬೈಲ್
ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ರಹೀಮ್ ಸಅದಿ ಕತ್ತಾರ್ ಹಾಗೂ ಸಲಹೆಗಾರರಾದ ಹಾಫಿಲ್ ಹೈದರ್ ಫಾಳಿಲಿಯವರು ಮಾತನಾಡಿ ಸಮಿತಿಯ ಬಹುದೊಡ್ಡ ಯೋಜನೆಯಾಗಿದ್ದ ಮಸೀದಿ ನವೀಕರಣ ಮಾಡಿದ ಕಾರ್ಯಕ್ಕೆ ಅಭಿನಂದನೆಗಳನ್ನು ಹೇಳಿದರು.
ಖಲೀಲ್ ಗರ್ಗಲ್ ರವರು ಸ್ವಾಗತಿಸಿದ ಸಭೆಗೆ ನಿಸಾರ್ ಗಾಣೆಮಾರ್ ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ