ಬೆಳ್ತಂಗಡಿ: ಸಪ್ಟಂಬರ್ 13 ಆದಿತ್ಯವಾರ ಸಿರಾಜುಲ್ ಇಸ್ಲಾಂ ಮದ್ರಸ ಅಳಕೆಯಲ್ಲಿ ನೂತನ ಮಂತ್ರಿಮಂಡಲ ಹಾಗೂ ಎಸ್.ಬಿ.ಎಸ್ ವಾರ್ಷಿಕ ಮಹಾಸಭೆ ಅಬ್ದುರ್ರಝಾಖ್ ಸಖಾಫಿ ಕಲ್ಲೇರಿ ಯವರ ಪ್ರಾರ್ಥನೆಯೊಂದಿಗೆ RJM ಖತೀಬ್ ಡಿ.ಎಂ ಅಬ್ದುರ್ರಹ್ಮಾನ್ ಸಖಾಫಿ ನಾವೂರ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಸದರ್ ಮುಅಲ್ಲಿಂ ಮುಸ್ತಫಾ ಹಿಮಮಿ ಗೇರುಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ನೂತನ ಮಂತ್ರಿಮಂಡಲ ಚುನಾವಣೆ ಮೂಲಕ ಹಾಗೂ ಎಸ್.ಬಿ.ಎಸ್ ಕಾರ್ಯಾಕಾರಿ ಸಮಿತಿ ರಚಿಸಲಾಯಿತು. ಮದ್ರಸಾ
ಮುಖ್ಯಂತ್ರಿಯಾಗಿ ಅವ್ಸಾಫ್
ಉಪ ಮುಖ್ಯಮಂತ್ರಿಯಾಗಿ ಸಫ್ವಾನ್
ಆರೋಗ್ಯಮಂತ್ರಿಯಾಗಿ ಸಂಶೀರ್
ಲೈಬ್ರರಿ ಮಂತ್ರಿಯಾಗಿ ಶುಜಾಅ್
ಸ್ವಚ್ಛತಾ ಮಂತ್ರಿಯಾಗಿ ರಮೀಝ್
ನೀರಾವರಿ ಮಂತ್ರಿಯಾಗಿ ರಾಫಿ
ಫಂಡ್ ಮಂತ್ರಿಯಾಗಿ ಶಮ್ಮಾಸ್ ಆಯ್ಕೆಗೊಂಡರು.
ಎಸ್.ಬಿ.ಎಸ್ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಇಸ್ಮಾಯಿಲ್
ಉಪಾಧ್ಯಕ್ಷರು : ಸುಹೈಲ್
ಪ್ರಧಾನ ಕಾರ್ಯದರ್ಶಿ: ಶಮೀರ್
ಜೊತೆ ಕಾರ್ಯದರ್ಶಿಯಾಗಿ
ಸುಜಾಹ್, ತ್ವಯ್ಯಿಬ್
ಕೋಶಾಧಿಕಾರಿ: ಶಮ್ಮಾಸ್
ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ RJM ಅಧ್ಯಕ್ಷರಾದ ಅಬೂಬಕ್ಕರ್ M ಹಾಗೂ ಅಬ್ದುರ್ರಝಾಖ್ ಮದನಿ ಉಸ್ತಾದರು ಉಪಸ್ಥಿತಿಯಿದ್ದರು. ಶಮೀರ್ ಸ್ವಾಗತಿಸಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ