ಎಸ್ಸೆಸ್ಸೆಫ್ ತಿಂಗಳಾಡಿ ಶಾಖೆ ಇದರ ವತಿಯಿಂದ ಎಸ್ಸೆಸಫ್ ಇದರ ಧ್ವಜ ದಿನದ ಪ್ರಯುಕ್ತ ತಿಂಗಳಾಡಿ ಪ್ರಯಾಣಿಕರ ತಂಗುದಾಣ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಪ್ರಯಾಣಿಕರ ತಂಗುದಾಣದ ಒಳಗೆ ತುಂಬಾ ತುಂಬಿಕೊಂಡಿದ್ದ ಕಸಕಡ್ಡಿಗಳು ಹಾಗೂ ತಂಗುದಾಣದ ಮುಂದುಗಡೆ ಬೆಳೆದಿದ್ದ ಗಿಡ ಹಾಗೂ ಪೊದೆ ಗಳಿಂದ ಪ್ರಯಾಣಿಕರಿಗೆ ಬಸ್ಸು ತಂಗುದಾಣ ಬಳಸಲು ಆಗದೆ ಕಷ್ಟಪಡುತ್ತಿರುವ ವಿಷಯ ತಿಳಿದ ಎಸ್ಸೆಸ್ಸಫ್ ತಿಂಗಳಾಡಿ ಶಾಖಾ ಕಾರ್ಯಕರ್ತರು ಹೋಗಿ ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ SSF ಈಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ , SSF ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ , SSF ಕುಂಬ್ರ ಸೆಕ್ಟರ್ ಕೋಶಾಧಿಕಾರಿ ಇಸಾಕ್ ಮಾಡಾವು , ತಿಂಗಳಾಡಿ ಶಾಖಾ ಅಧ್ಯಕ್ಷರಾದ ಹಮೀದ್ ಮದನಿ, ಕೆಸಿಎಫ್ ನಾಯಕರಾದ ಆಸಿಫ್ ಮನ್ನಾಫ್ , ಯಾಕೂಬ್ ಕಟ್ಟತ್ತಾರು, ಶಾಖಾ ಕಾರ್ಯಕರ್ತರಾದ ಸಿರಾಜ್ , ರವೂಫ್, ಸತ್ತಾರ್, ನಹೀಂ , ನೌಶಾದ್, ಸಹದ್, ಸಾಬಿತ್ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ