ಮತ ಭೌತಿಕ ಶಿಕ್ಷಣ ಸಮುಚ್ಚಯಗಳನ್ನೊಳಗೊಂಡ ಹಲವಾರು ಸಂಸ್ಥಗಳನ್ನು ಕೇರಳ ಮತ್ತು ಕರ್ನಾಟಕದಲ್ಲಿ ನಡೆಸಿಕೊಂಡು ಬರುತ್ತಿರುವ ಸಯ್ಯದ್ ಅಶ್ರಫ್ ತಂಙಳ್ ಮಂಞ್ಞಪ್ಪಾರ ರವರ ಸಾರಥ್ಯದಲ್ಲಿ ಉಳ್ಳಾಲ ಮಿಲ್ಲತ್ ನಗರದಲ್ಲಿ ಝಹರತುಲ್ ಖುರ್ಆನ್ ಪ್ರೀ ಸ್ಕೂಲ್ ನ ಉದ್ಘಾಟನಾ ಸಮರಂಭ ನಡೆಯಿತು.
ಕೇರಳದ ಮಂಞ್ಞಪ್ಪಾರದಲ್ಲಿ ಮಜ್ಲಿಸ್ ಎಂಬ ಹೆಸರಿನಲ್ಲಿಯೂ ಮಂಗಳೂರು ಸಮೀಪದ ಮುಡಿಪು ಎಂಬಲ್ಲಿ ಎಜ್ಯು ಪಾರ್ಕ್ ಎಂಬ ಹೆಸರಿನಲ್ಲಿಯೂ ಸಯ್ಯದ್ ಅಶ್ರಫ್ ತಂಙಳ್ರವರು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಾ ಇದ್ದಾರೆ. ಇದೀಗ ಮಜ್ಲಿಸ್ ಝೀಕ್ಯೂ ಎಂಬ ಸಂಸ್ಥೆ ಕಟ್ಟಿ ಉಳ್ಳಾಲದ ಮಿಲ್ಲತ್ ನಗರದಲ್ಲಿ ಝಹ್ರತುಲ್ ಖುರ್ಆನ್ ಪ್ರೀ ಸ್ಕೂಲ್ ಗೆ ಚಾಲನೆ ನೀಡಿದರು.
ಸಯ್ಯದ್ ಜಲಾಲುದ್ದೀನ್ ತಂಙಳ್,ಸಯ್ಯದ್ ಹಾಶಿರ್ ತಂಙಳ್ ಮಲಪ್ಪುರಂ,ಸಯ್ಯದ್ ಅನಸ್ ತಂಙಳ್ ಮಲಪ್ಪುರಂ, ಅಬ್ಬಾಸ್ ಹಾಜಿ ಉಳ್ಳಾಲ,ಫಾರೂಕ್ ಉಳ್ಳಾಲ್,ಮುಹಮ್ಮದ್ ಹಾಜಿ ಪೊಯ್ಯತ್ತಬೈಲ್ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ