janadhvani

Kannada Online News Paper

ನಿವೃತ್ತ ಪೊಲೀಸ್ ಅಧಿಕಾರಿ ಹಾಜಿ ಮುಹಮ್ಮದ್ ನಿಧನ- ಉಡುಪಿ ಸುನ್ನೀ ಸಂಘಟನಾ ನಾಯಕರ ತಂತಾಪ

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ DKSC ಇದರ ಅಧೀನ ಸಂಸ್ಥೆಯಾದ ಮರ್ಕಝುಲ್ ತಹ್ಲೀಲೀಮುಲ್ ಇಹ್ಸಾನ್ ಮೂಳೂರು ಇದರ ಪ್ರಧಾನ ಕಾರ್ಯದರ್ಶ, ಡಿ ಕೆ ಎಸ್ ಸಿ ಬೆಳ್ಳಿಹಬ್ಬ ಸಮಿತಿಯ ಸಂಚಾಲಕ, ಬಜ್ಪೆ ಕೇಂದ್ರ ಮಸೀದಿಯ ಮಾಜಿ ಅಧ್ಯಕ್ಷ ಜನಾಬ್ ಎಸ್ ಐ ಮುಹಮ್ಮದ್ ಬಜ್ಪೆ (ವಿಟ್ಲ) ನಮ್ಮನ್ನಗಲಿದ್ದಾರೆ.

ಇವರ ಅಗಲಿಕೆಗೆ ಉಡುಪಿ ಜಿಲ್ಲಾ ಸುನ್ನೀ ಸಂಘ ಕುಟುಂಬಗಳ ನಾಯಕರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಯು ಕೆ ಮುಸ್ತಫ ಸಅದಿ ಸುನ್ನೀ ಸೆಂಟರ್, ಹಾಜಿ ಪಿ ಅಬೂಬಕ್ಕರ್ ನೇಜಾರು, ವೈ ಬಿ ಸಿ ಬಶೀರ್ ಅಲಿ ಮೂಳೂರು, ಹಾಜಿ ಮೊಯ್ದಿನ್ ಗುಡ್ವಿಲ್, ಎಮ್ ಹೆಚ್ ಬಿ ಮುಹಮ್ಮದ್ ಮೂಳೂರು, ಅಡ್ವಕೇಟ್ ಹಂಝತ್ ಹೆಜಮಾಡಿ, ಕೆ ಎಸ್ ಎಮ್ ಮನ್ಸೂರ್ ಉಡುಪಿ, ಸುಬ್ಹಾನ್ ಅಹ್ಮದ್ ಹೊನ್ನಾಳ, ಅಡ್ವಕೆಟ್ ಇಲ್ಯಾಸ್ ನಾವುಂದ, ಶಬೀರ್ ಸಖಾಫಿ ಉಚ್ಚಿಲ, ಅಶ್ರಫ್ ಅಂಜದಿ ಪಕ್ಷಿಕೆರೆ, ಮನ್ಸೂರ್ ಮೆಕ್ಕಾಸ್ ಹಾಗೂ ಮತ್ತಿತರ ನಾಯಕರು ಸಂತಾಪ ಸೂಚಿಸಿದ್ದಾರೆ.