ಬುರೈದ ದಲ್ಲಿ ಆನಾರೋಗ್ಯ ನಿಮಿತ್ತ ಕೆಲಸವಿಲ್ಲದೆ ದಿನದೂಡಲು ಕಷ್ಟಪಡುತ್ತಿದ್ದ ವಿಟ್ಲ ಸಮೀಪದ ಯುವಕನೊಬ್ಬ ಪರಿಚಯಸ್ಥರ ಮುಖಾಂತರ ಕೆ.ಸಿ.ಎಫ್ ಅಲ್’ಗಸೀಂ ನೇತಾರರನ್ನು ಸಂಪರ್ಕಿಸಿ ತನ್ನ ದಾರುಣ ಸ್ಥಿತಿಯನ್ನು ತಿಳಿಸಿದಾಗ ತಕ್ಷಣ ಕಾಯ೯ ಪ್ರವೃತ್ತರಾದ ಕೆ.ಸಿ.ಎಫ್ ನೇತಾರರು ಯುವಕನನ್ನು ಬೇಟಿಯಾಗಿ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಸಿ ಆಹಾರ ಸಾಮಾಗ್ರಿಗಳನ್ನು ನೀಡಿ ಸಂತೈಸಿದರು.
ಒಂದೆರಡು ದಿನಗಳ ಬಳಿಕ ಕಫೀಲ್ ನೊಂದಿಗೆ ಮಾತಾಡಿ ಯುವಕನನ್ನು ಕರೆದು ಕೊಂಡು ಬಂದು 2 ತಿಂಗಳುಗಳ ಕಾಲ ಊಟ ಮತ್ತು ವಸತಿ ವ್ಯವಸ್ಥೆ ಮಾಡಿ 9-7-20 ರಂದು ಕೆ.ಸಿ.ಫ್ ಚಾರ್ಟರ್ಡ್ ವಿಮಾನದಲ್ಲಿ ಟಿಕೆಟ್ ಮತ್ತು ಕೊರೆಂಟೈನ್ ವೆಚ್ಚವನ್ನು ಭರಿಸಿ ಊರಿಗೆ ತಲುಪಿಸುವ ಮೂಲಕ ವಿಟ್ಲದ ಅನಿವಾಸಿ ಕನ್ನಡಿಗನ ಸಂಕಷ್ಟದಲ್ಲಿ ಸಾಂತ್ವನದ ಬೆಳಕಾಗುವ ಮೂಲಕ ಪ್ರಶಂಸೆಗೆ ಪಾತ್ರವಾದರು.
ಈ ಕಾರ್ಯಾಚರಣೆಯ ನೇತೃತ್ವವನ್ನು ಕೆ.ಸಿ.ಎಫ್ ಅಲ್ ಖಸೀಂ ಝೋನ್ ಸಾಂತ್ವನ ಇಲಾಖೆ ಕಾರ್ಯದರ್ಶಿ ರಝಾಕ್ ನೆಕ್ಕಿಲ್ ಹಾಗೂ ಕೆ.ಸಿ.ಎಫ್ ಇಶಾರ40 ಯೂನಿಟ್ ಉಪಾದ್ಯಕ್ಷ ಶಾಫಿ ಪೆರುವಾಯಿಯವರು ವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು