ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುಎಇಯಿಂದ ಆಗಮಿಸಿದ ಕನ್ನಡಿಗರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಿಂದ ಸ್ವಾಗತ.
ಸ್ವಾಗತ ಕೋರುವ ಬ್ಯಾನರ್ ಪ್ರದರ್ಶಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ
ಅಬ್ದುಲ್ ಹಮೀದ್ ಬಜ್ಪೆ, ಅಶ್ರಫ್ ಕಿನಾರ ಮಂಗಳೂರು ಇವರೊಂದಿಗೆ ಮಹಮ್ಮದ್ ಸ್ವಾಲಿಹ್ ಬಜ್ಪೆ, ತೌಸೀಪ್ ಬಜ್ಪೆ, ಅಬ್ದುಲ್ ಖಾದರ್ ಬಜ್ಪೆ
ಉಪಸ್ಥಿತರಿದ್ದರು.







